Webdunia - Bharat's app for daily news and videos

Install App

ಅಷ್ಟ ಐಶ್ವರ್ಯ ಪ್ರಾಪ್ತಿಯಾಗಲು ಬಿಲ್ವ ಪತ್ರೆಯ ಮರದ ಕೆಳಗೆ ಹೀಗೆ ಮಾಡಿ

Webdunia
ಸೋಮವಾರ, 17 ಆಗಸ್ಟ್ 2020 (07:13 IST)
ಬೆಂಗಳೂರು : ಎಲ್ಲರಿಗೂ ಹಣ ಮುಖ್ಯವಾಗಿರುತ್ತದೆ. ಹಣ ಸಂಪಾದಿಸಲು ಹಲವರು ಹಲವಾರು ಮಾರ್ಗಗಳನ್ನು ಹುಡುಕುತ್ತಾರೆ. ಈ ಹಣ ಸಂಪಾದಿಸಲು ಬಿಲ್ವಪತ್ರೆಯಿಂದ  ಈ ಸಣ್ಣ ಪರಿಹಾರ ಮಾಡಿ.

ಬಿಲ್ವ ಪತ್ರದ ಮರದ ಬಳಿ ಹೋಗಿ ಮೊದಲಿಗೆ ನೀರನ್ನು ಹಾಕಿ ಅದಕ್ಕೆ ವಿಭೂತಿ, ಅರಶಿನ ಕುಂಕುಮ ಹಚ್ಚಿ. ಬಳಿಕ ಪರದ ಕೆಳಗೆ ತುಪ್ಪದ ದೀಪ ಹಚ್ಚಿ ಅಗರಬತ್ತಿಯಿಂದ ಪೂಜೆ ಮಾಡಿ ತಾಂಬೂಲವನ್ನು ನೀಡಿ ನಮಸ್ಕಾರ ಮಾಡಿ ಇಂದಿನಿಂದ ಆರ್ಥಿಕ ಸಮಸ್ಯೆ ನಿವಾರಣೆ ಮಾಡಿ ನಮಗೆ ಅಷ್ಟ ಐಶ್ವರ್ಯವನ್ನು ಪ್ರಾಪ್ತಮಾಡು ಎಂದು ಬೇಡಿಕೊಳ್ಳಬೇಕು. ಬಳಿಕ ಬಿಲ್ವ ಪತ್ರೆಯ ಎಲೆಯೊಂದನ್ನು ತಂದು ಮನೆಯ ದೇವರ ಕೋಣೆಯಲ್ಲಿಟ್ಟು ಪೂಜೆ ಮಾಡಬೇಕು. ಇದರಿಂದ ಲಕ್ಷ್ಮೀಯ ಕಟಾಕ್ಷ ನಿಮ್ಮ ಮೇಲಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

ಮುಂದಿನ ಸುದ್ದಿ
Show comments