Webdunia - Bharat's app for daily news and videos

Install App

ಶತ್ರುಕಾಟದಿಂದ ವಿಮುಕ್ತಿ ಹೊಂದಲು ಹೀಗೆ ಮಾಡಿ

Webdunia
ಶುಕ್ರವಾರ, 14 ಆಗಸ್ಟ್ 2020 (11:35 IST)
ಬೆಂಗಳೂರು : ಶತ್ರುಗಳು ಹೆಚ್ಚಾದಾಗ ನಮಗೆ ಯಶಸ್ಸು ಸಿಗುವುದು ಕಡಿಮೆಯಾಗುತ್ತದೆ. ಶತ್ರುಗಳು ನಾವು ಏಳಿಗೆಯಾಗಬಾರದೆಂದು ಹಾರೈಸುತ್ತಿರುತ್ತಾರೆ. ಆದಕಾರಣ ಈ ಶತ್ರುಕಾಟದಿಂದ ವಿಮುಕ್ತಿ ಹೊಂದಲು ಹೀಗೆ ಮಾಡಿ.


ಬುಧವಾರದಂದು ಆಂಜನೇಯಸ್ವಾಮಿ ಫೋಟೋದ ಮುಂದೆ ಅಲೋವೆರಾ ಎಲೆ 1, ಎಕ್ಕದ ಬೇರು, ಮತ್ತು 1 ವೀಳ್ಯದೆಲೆ ತೆಗೆದುಕೊಂಡು ವೀಳ್ಯೆದೆಲೆಯ ಮೇಲೆ ಶತ್ರುವಿನ ಹೆಸರು ಬರೆಯಬೇಕು, ಬಳಿಕ ವೀಳ್ಯದೆಲೆ, ಅಲೋವೆರಾ ಎಲೆ , ಎಕ್ಕದ ಬೇರು ಇವಿಷ್ಟನ್ನು ಒಂದು ಕೆಂಪು ದಾರದಲ್ಲಿ ಕಟ್ಟಿ ದೇವರ ಮುಂದೆ ಇಟ್ಟು, ಮರುದಿನ ಬೆಳಿಗ್ಗೆ ಮನೆಯ ಮೂಲೆಯಲ್ಲಿ 3ದಿನ ಇಡಿ. ಆಮೇಲೆ ಅದನ್ನು ನದಿಯಲ್ಲಿ ಬಿಡಿ. ಇದರಿಂದ ಶತ್ರುಕಾಟದಿಂದ ವಿಮುಕ್ತಿ ಹೊಂದಬಹುದು.

 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಿಘ್ನ ವಿನಾಯಕನ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ತಪ್ಪದೇ ಓದಿ

ಇಂದು ಅಂದುಕೊಂಡ ಕೆಲಸವಾಗಬೇಕಾದರೆ ಆಂಜನೇಯನ ಈ ಮಂತ್ರ ಹೇಳಿ

ಗ್ರಹಗತಿಗಳ ಸಮಸ್ಯೆಯಿದ್ದಲ್ಲಿ ಈ ಸ್ತೋತ್ರವನ್ನು ತಪ್ಪದೇ ಓದಿ

ಆಂಜನೇಯ ಅಷ್ಟಕಂ ಕನ್ನಡದಲ್ಲಿ ಇಲ್ಲಿದೆ ಈ ದೋಷವಿರುವವರು ತಪ್ಪದೇ ಓದಿ

ಜೀವನದಲ್ಲಿ ಶಾಂತಿ, ಮೋಕ್ಷ ಪ್ರಾಪ್ತಿಯಾಗಲು ಆದಿಲಕ್ಷ್ಮಿಯ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments