Select Your Language

Notifications

webdunia
webdunia
webdunia
webdunia

ನಿತ್ಯ ಅನಾರೋಗ್ಯ ಸಮಸ್ಯೆಯಿಂದ ಮುಕ್ತಿ ಹೊಂದಲು ಈ ಪರಿಹಾರ ಮಾಡಿ

ನಿತ್ಯ ಅನಾರೋಗ್ಯ ಸಮಸ್ಯೆಯಿಂದ ಮುಕ್ತಿ ಹೊಂದಲು ಈ ಪರಿಹಾರ ಮಾಡಿ
ಬೆಂಗಳೂರು , ಶುಕ್ರವಾರ, 21 ಜೂನ್ 2019 (06:53 IST)
ಬೆಂಗಳೂರು : ಮನುಷ್ಯರೆಂದ ಆರೋಗ್ಯ ಸಮಸ್ಯೆ ಕಾಡುವುದು ಸಾಮಾನ್ಯ. ಆದರೆ  ಆ ವ್ಯಕ್ತಿ ಯಾವಾಗಲೂ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ ಅದು ನಮ್ಮ ಪೂರ್ವ ಜನ್ಮದ ದೋಷ. ಅದಕ್ಕೆ ಈ ಪರಿಹಾರ ಮಾಡಿ.




ನಿತ್ಯ ಅನಾರೋಗ್ಯ ದೋಷ ಪರಿಹರಿಸಲು ಯಾವುದಾರೂ ದೇವಸ್ಥಾನದಲ್ಲಿ ನಿರ್ಗತಿಕರು, ವೃದ್ಧರು, ಇದ್ದರೆ ಅವರಿಗೆ ಉಣ್ಣೆಯ ಕಂಬಳಿ ತೆಗೆದುಕೊಂಡು ಹೋಗಿ ಅವರಿಗೆ  ತಿಳಿಯದಂತೆ ಅವರಿಗೆ ಹೊದಿಸಿ ಬಂದರೆ  ಈ ನಿತ್ಯ ಅನಾರೋಗ್ಯ ಸಮಸ್ಯೆಯಿಂದ ಮುಕ್ತಿಹೊಂದಬಹುದು.

    

 

Share this Story:

Follow Webdunia kannada

ಮುಂದಿನ ಸುದ್ದಿ

ನಾವು ಮಾಡುವ ಹೋಮ ಫಲ ನೀಡುವುದಿಲ್ಲ ಯಾಕೆ?