Webdunia - Bharat's app for daily news and videos

Install App

ಅಪ್ಪಿತಪ್ಪಿಯೂ ದೇವರ ಪೂಜೆಗೆ ಈ ಹೂವನ್ನು ಬಳಸಬೇಡಿ

Webdunia
ಸೋಮವಾರ, 8 ಜುಲೈ 2019 (09:02 IST)
ಬೆಂಗಳೂರು : ಹೂವನ್ನು ಹೆಚ್ಚಾಗಿ ದೇವರ ಪೂಜೆಗೆ ಬಳಸುತ್ತಾರೆ. ಆದರೆ ಎಲ್ಲಾ ಹೂಗಳು ದೇವರ ಪೂಜೆಗೆ ಬಳಸುವುದಿಲ್ಲ. ಕೆಲವು ಹೂಗಳು ಪೂಜೆಗೆ ಯೋಗ್ಯವಾಗಿಲ್ಲ. ಅವುಗಳನ್ನು  ದೇವರಿಗೆ ಅರ್ಪಿಸಿದರೆ ದೇವರ ಕೋಪಕ್ಕೆ ಗುರಿಯಾಗುತ್ತಾರೆ. ಅಂತಹ ಹೂಗಳು ಯಾವುದೆಂಬುದನ್ನು ತಿಳಿದುಕೊಳ್ಳಿ.




ಗಣೇಶನಿಗೆ ತುಳಸಿ ಹೂವನ್ನು ಸಮರ್ಪಣೆ ಮಾಡಬಾರದು. ವಿಷ್ಣುವನ್ನು ಕಣಗಲು ಹೂವಿನಿಂದ ಪೂಜಿಸಬಾರದು. ಸಂಪಿಗೆ ಹೂ ಮತ್ತು ಹೆಚ್ಚು ಸುವಾಸನೆ ಹೊಂದಿರುವ ಕೇದಿಗೆ ಹೂಗಳನ್ನು ಶಿವನಾರಾಧನೆಗೆ ಬಳಸಬಾರದು.


ಜಗನ್ಮಾತೆಯರಾದ ಲಕ್ಷ್ಮಿ , ಸರಸ್ವತಿ , ಪಾರ್ವತಿ ಮಾತೆಯರ ಪೂಜೆಗೆ ಗರಿಕೆಯನ್ನು ಬಳಸಬಾರದು . ಅದರಲ್ಲೂ ದುರ್ಗಾ ಮಾತೆಗೆ ಗರಿಕೆ ಹೂವಿನಿಂದ ಪೂಜಿಸಬಾರದು. ಸೂರ್ಯನಾರಾಯಣನ ಪೂಜೆಗೆ ಬಿಲ್ವವನ್ನು ಬಳಸಬಾರದು . ಮಲ್ಲಿಗೆ ಹೂವನ್ನು ಕಾಲಭೈರವನ ಪೂಜೆಗೆ ಉಪಯೋಗಿಸಬಾರದು.


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಆನಂದ ಲಹರಿ ಪಠಿಸಿ: ಕನ್ನಡದಲ್ಲಿ ಇಲ್ಲಿದೆ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments