Select Your Language

Notifications

webdunia
webdunia
webdunia
webdunia

ಮನೆಯ ಸಮಸ್ಯೆ ದೂರವಾಗಲು ಈ ಮಂತ್ರವನ್ನು ರಾಹುಕಾಲದಲ್ಲಿ ಜಪಿಸಿ

ಮನೆಯ ಸಮಸ್ಯೆ ದೂರವಾಗಲು ಈ ಮಂತ್ರವನ್ನು ರಾಹುಕಾಲದಲ್ಲಿ ಜಪಿಸಿ
ಬೆಂಗಳೂರು , ಗುರುವಾರ, 6 ಆಗಸ್ಟ್ 2020 (07:23 IST)
ಬೆಂಗಳೂರು : ಮನೆಯಲ್ಲಿ ಎಲ್ಲಾ ಸೌಕರ್ಯವಿದ್ದರೂ ಕೂಡ ಶಾಂತಿ, ನೆಮ್ಮದಿ ಇರುವುದಿಲ್ಲ. ಅಂತವರು ರಾಹುಕಾಲದಲ್ಲಿ ಈ ಮಂತ್ರವನ್ನು ಪಠಿಸಿದರೆ ಎಲ್ಲಾ ಸಮಸ್ಯೆ ಪರಿಹಾರವಾಗುತ್ತದೆ.

ಮನೆಯಲ್ಲಿ ಇಂತಹ ಸಮಸ್ಯೆಗಳು ಉದ್ಭವವಾಗಲು ಕಾರಣ ನಕರಾತ್ಮಕ ಶಕ್ತಿಗಳು. ಕಾಲಭೈರವ ದೇವರನ್ನು ಪೂಜಿಸಿದರೆ ಮನೆಯೊಳಗೆ ಬರುವ ನಕರಾತ್ಮಕ ಶಕ್ತಿಗಳನ್ನು ನಾಶ ಮಾಡುತ್ತಾರೆ. ಆದಕಾರಣ ಚಂಡಿಕಾ ಕಾಲಭೈರವನ ಮಂತ್ರವನ್ನು ಪಠಿಸಿದರೆ ಕುಟುಂಬ ಸಮಸ್ಯೆ ದೂರವಾಗುತ್ತದೆ.

“ಓಂ ಶ್ರೀ ಗುರುಭ್ಯೋ ನಮಃ”
“ಓಂ ಶ್ರೀ ಕಾಲಭೈರವಾಹೀ ನಮಃ”
“ಓಂ ಶ್ರೀ ಮಾತೃಯೇ ನಮಃ”
“ಓಂ ಶ್ರೀ ಕ್ಷೇತ್ರಪಾಲಾಯ ಪ್ರಸಿದ ಪ್ರಸಿದ ಸ್ವಾಹ”
ಈ ಮಂತ್ರದ ಪ್ರತಿಯೊಂದು ಸಾಲನ್ನು 3 ಮೂರು ಬಾರಿ ಪಠಿಸಬೇಕು. ಹಾಗೇ ಇದನ್ನು ರಾಹುಕಾಲದಲ್ಲಿ ಪಠಿಸಿದರೆ ಉತ್ತಮ.

 

Share this Story:

Follow Webdunia kannada

ಮುಂದಿನ ಸುದ್ದಿ

ವ್ಯಾಪಾರ ಸ್ಥಳದಲ್ಲಿ ಜನಾಕರ್ಷಣೆಯಾಗಬೇಕೆಂದರೆ ಮುಖ್ಯದ್ವಾರದ ಹೊಸ್ತಿನಲ್ಲಿ ಈ ಕೆಲಸ ಮಾಡಿ