ಬೆಂಗಳೂರು : ನೀರು ಸರಿಯಾಗಿ ಕುಡಿಯದೆ ಇದ್ದಾಗ ದೇಹದ ಉಷ್ಣತೆ ಹೆಚ್ಚಾಗಿ ಮೂತ್ರ ಮಾಡುವಾಗ ಉರಿ ಕಂಡುಬರುತ್ತದೆ. ಈ ಸಮಸ್ಯೆ ನಿವಾರಿಸಲು ಈ ಕಷಾಯ ಕುಡಿಯಿರಿ. ನೀರಿಗೆ ಬಡೆಸೊಪ್ಪನ್ನು ಹಾಕಿ ಕುದಿಸಿ ಈ ಬಡೆಸೊಪ್ಪಿನ ಕಷಾಯ ಸೇವನೆ ಮಾಡಿದರೆ ಮೂತ್ರ ಮಾಡುವಾಗ ಉರಿ ಬರುವುದು ಕಡಿಮೆಯಾಗುತ್ತದೆ.