Select Your Language

Notifications

webdunia
webdunia
webdunia
webdunia

ಸರ್ಕಾರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆಗಳ ಸುರಿಮಳೆ?

ಸರ್ಕಾರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆಗಳ ಸುರಿಮಳೆ?
ನವದೆಹಲಿ , ಭಾನುವಾರ, 27 ನವೆಂಬರ್ 2022 (07:45 IST)
ನವದೆಹಲಿ : ಚುನಾವಣಾ ಆಯೋಗ ಕೇಂದ್ರದ ಹಿಡಿತದಲ್ಲಿದೆ. ಆಯುಕ್ತರ ನೇಮಕಾತಿ ಸರಿಯಿಲ್ಲ ಎಂದು ನಿನ್ನೆಯಷ್ಟೇ ಸುಪ್ರೀಂಕೋರ್ಟ್ ಚಾಟಿ ಬೀಸಿತ್ತು.

ಇದ್ರ ಮುಂದುವರಿದ ಭಾಗವಾಗಿ ಇಂದು ಕೂಡ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದ್ದು, ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯೆಲ್ ನೇಮಕಾತಿ ಬಗ್ಗೆ ಹಲವು ಅನುಮಾನ ವ್ಯಕ್ತಪಡಿಸಿ, ಕೇಂದ್ರದ ಧೋರಣೆ ಬಗ್ಗೆ ಅಸಹನೆ ವ್ಯಕ್ತಪಡಿಸಿದೆ.

ಮಿಂಚಿನ ವೇಗದಲ್ಲಿ ಅರುಣ್ ಗೋಯೆಲ್ರನ್ನು ಏಕೆ ನೇಮಕ ಮಾಡಿದ್ರಿ ಎಂದು ಪ್ರಶ್ನಿಸಿದೆ. ಅರುಣ್ ಗೋಯೆಲ್ ವಿಆರ್ಎಸ್ ಪಡೆದು 24 ಗಂಟೆ ಕಳೆಯುವುದಕ್ಕೆ ಮೊದಲೇ ತರಾತುರಿಯಲ್ಲಿ ಅರುಣ್ ಗೋಯೆಲ್ ನೇಮಕವನ್ನು ಹೇಗೆ ಪೂರ್ಣಗೊಳಿಸಲಾಯ್ತು ಎಂದು ಸಾಂವಿಧಾನಿಕ ಪೀಠ ಆಶ್ಚರ್ಯ ವ್ಯಕ್ತಪಡಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕುಕ್ಕರ್ ಸ್ಫೋಟ : ತನಿಖೆ ವೇಳೆ ಸ್ಫೋಟಕ ಮಾಹಿತಿ ಬಯಲು