Webdunia - Bharat's app for daily news and videos

Install App

ಭಾರಿ ಹಾನಿ! ಮಳೆ ಪ್ರವಾಹಕ್ಕೆ2 ಸಾವಿರ ಮನೆಗಳು ನೆಲಸಮ

Webdunia
ಭಾನುವಾರ, 21 ನವೆಂಬರ್ 2021 (13:11 IST)
ಬೆಂಗಳೂರು : ತುಮಕೂರು, ಬೆಂ.ಗ್ರಾಮಾಂತರ, ರಾಮನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸುಮಾರು 2 ಸಾವಿರ ಮನೆಗಳು ನೆಲಸಮವಾಗಿವೆ.
ಬಯಲು ಸೀಮೆಯಲ್ಲಿ ಕಳೆದ 25-30 ವರ್ಷಗಳಿಂದ ಇಂತಹ 'ಅಕಾಲಿಕ ಅತಿವೃಷ್ಟಿ'ಯಾಗಿರಲಿಲ್ಲ. ಈಗ ಅಂತರ್ಜಲ ಮಟ್ಟ ಕೂಡ ಹೆಚ್ಚಿದೆ. ಅಂತರ್ಜಲ ಮಟ್ಟ ಹೆಚ್ಚಳವನ್ನು ಉನ್ನತೀಕರಣ ಪ್ರಕ್ರಿಯೆ ಎನ್ನಬಹುದು. ವೇಗವಾಗಿ ಭೂಮಿಯಿಂದ ಮೇಲ್ಪದರಕ್ಕೆ ಜಲ ದಬ್ಬಲ್ಪಡುವಾಗ ಅದಕ್ಕೆ ತಕ್ಕ ಪ್ರತಿರೋಧ ಒಡ್ಡಿ ತಡೆಯುವ ಸಾಮರ್ಥ್ಯ ಮನೆಗಳ, ಕಟ್ಟಡಗಳ ತಳಹದಿಗೆ ಇರಬೇಕು.
ಆದರೆ, ಅಂತಹ ಸಾಮರ್ಥ್ಯ ಬಹುತೇಕ ಕಟ್ಟಡಗಳಿಗೆ ಇಲ್ಲ. ಅಂತರ್ಜಲ ಮಟ್ಟದ ಹೆಚ್ಚಳ ವೇಗ ಪಡೆದಂತೆ ಸೋರಿಕೆಯಾಗಿ ಅಡಿಪಾಯ ದುರ್ಬಲಗೊಳ್ಳುತ್ತವೆ. 100 ಅಡಿಗೆ ನೀರು ಸಿಗುತ್ತಿದ್ದ ನೆಲದಲ್ಲಿ ದಿಢೀರ್ ಹತ್ತೇ ಹತ್ತು ಅಡಿಗೆ ನೀರು ಸಿಗುವಂತಾದರೆ ಪರಿಸ್ಥಿತಿ ಹೇಗಿರಬೇಡ? ಆದ್ದರಿಂದ ಕೇವಲ 3-4 ಅಡಿಗಳ ತಳಪಾಯ ಹಾಕಿ ನಿರ್ಮಿಸಿರುವ ಕಟ್ಟಡಗಳು, ಮನೆಗಳು ನೆಲಕ್ಕುರುಳುತ್ತಿವೆ.
ಕಳೆದೆರಡು ದಿನದಲ್ಲಿ ಕುಸಿದ ಮನೆಗಳು
ಚಿಕ್ಕಬಳ್ಳಾಪುರ : 550
ಕೋಲಾರ : 370
ಬೆಂ.ಗ್ರಾಮಾಂತರ : 326
ತುಮಕೂರು : 310
ರಾಮನಗರ : 70

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ಪಕ್ಷದಿಂದ ದ್ವೇಷ ರಾಜಕಾರಣ: ಸಿ.ಕೆ.ರಾಮಮೂರ್ತಿ

10 ವರ್ಷದಿಂದ ವಾದ್ರಾರನ್ನು ಕೇಂದ್ರದ ಬಿಜೆಪಿ ಟಾರ್ಗೇಟ್ ಮಾಡಿದೆ: ರಾಹುಲ್ ಗಾಂಧಿ ಆಕ್ರೋಶ

ಸಿದ್ದರಾಮಯ್ಯಗೆ ಅಹಿಂದ ನೆನಪಾಗುವುದೇ ಸಿಎಂ ಕುರ್ಚಿಗೆ ಕಂಟಕ ಬಂದಾಗಲೆಲ್ಲ: ಬಿವೈ ವಿಜಯೇಂದ್ರ

ಕಾಲ್ತುಳಿತವಾಗುವಾಗ ಮಸಾಲೆ ದೋಸೆ ತಿಂತಿದ್ದ ಸಿಎಂ: ಡಾ ಸಿಎನ್ ಅಶ್ವತ್ಥನಾರಾಯಣ್

ಬಹುಕೋಟಿ ಮದ್ಯ ಹಗರಣ: ಮಾಜಿ ಸಿಎಂ ಭೂಪೇಶ್ ಬಾಘೇಲ್ ಪುತ್ರ ಅರೆಸ್ಟ್‌

ಮುಂದಿನ ಸುದ್ದಿ
Show comments