Webdunia - Bharat's app for daily news and videos

Install App

ವಿಧಾನಸೌಧದ ಎದುರು ಸಿನಿಮೀಯ ಘಟನೆ! ಶಾಸಕ ಪ್ರತಾಪ್ ಗೌಡ ಕೈಹಿಡಿದು ಕರೆದೊಯ್ದ ಡಿಕೆಶಿ!

Webdunia
ಶನಿವಾರ, 19 ಮೇ 2018 (14:56 IST)
ಬೆಂಗಳೂರು: ಇದುವರೆಗೆ ಪಕ್ಷದ ನಾಯಕರು ಅಥವಾ ವಿಧಾನಸಭೆ ಕಲಾಪಗಳಿಗೆ ಬಾರದೇ ಓಡಾಡಿದ್ದ ಶಾಸಕ ಪ್ರತಾಪ್ ಗೌಡ ವಿಧಾನಸೌಧದ ಎದುರು ಪೊಲೀಸ್ ಬೆಂಗಾವಲಿನೊಂದಿಗೆ ಬರುತ್ತಿದ್ದಂತೇ ಸಿನಿಮೀಯ ಘಟನೆ ನಡೆದಿದೆ.

ಪ್ರತಾಪ್ ಗೌಡ ಆಗಮನಕ್ಕೇ ಕಾಯುತ್ತಿದ್ದ ಡಿಕೆ ಶಿವಕುಮಾರ್, ಶಾಸಕರು ಪೊಲೀಸ್ ಬೆಂಗಾವಲಿನೊಂದಿಗೆ ಬಂದು ಇಳಿಯುತ್ತಿದ್ದಂತೇ ಕೈ ಹಿಡಿದು ಎಳೆದರಲ್ಲದೆ, ಬಲವಂತವಾಗಿ ಅವರ ಜೇಬಿಗೆ ವಿಪ್ ಪತ್ರ ಹಾಕಿದರು.

ಬಳಿಕ ವಿಧಾನಸೌಧದೊಳಕ್ಕೆ ಪ್ರವೇಶಿಸಿದ ಪ್ರತಾಪ್ ಗೌಡ ಮೊಗಸಾಲೆಯಲ್ಲಿ ಕುಳಿತಿದ್ದಾರೆ. ಇದಕ್ಕೂ ಮೊದಲೇ ಪಂಚತಾರಾ ಹೋಟೆಲ್ ನಿಂದ ಅವರು ಪೊಲೀಸ್ ಭದ್ರತೆಯಲ್ಲಿ ಸದನಕ್ಕೆ ಆಗಮಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments