Select Your Language

Notifications

webdunia
webdunia
webdunia
webdunia

ನಟ ನಂದಮೂರಿ ಬಾಲಕೃಷ್ಣನ್‌ ವಿರುದ್ಧ ದೂರು ನೀಡಲು ಕಾರಣವೇನು ಗೊತ್ತಾ...?

ನಟ ನಂದಮೂರಿ ಬಾಲಕೃಷ್ಣನ್‌ ವಿರುದ್ಧ ದೂರು ನೀಡಲು ಕಾರಣವೇನು ಗೊತ್ತಾ...?
ಹೈದರಾಬಾದ್ , ಭಾನುವಾರ, 22 ಏಪ್ರಿಲ್ 2018 (07:43 IST)
ಹೈದರಾಬಾದ್ : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಶ್ಲೀಲ ಪದ ಬಳಸಿದ ಕಾರಣ  ನಟ ನಂದಮೂರಿ ಬಾಲಕೃಷ್ಣನ್‌ ವಿರುದ್ಧ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.


ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅವರು ವಿಜಯವಾಡದಲ್ಲಿ ಶುಕ್ರವಾರ 12 ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹದಲ್ಲಿ ನಡೆಸಿದ್ದರು. ಈ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ನಟ ನಂದಮೂರಿ ಬಾಲಕೃಷ್ಣನ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಶ್ಲೀಲ ಪದ ಬಳಸಿ ಟೀಕಿಸಿದ್ದರು. ಈ ಹಿನ್ನಲೆಯಲ್ಲಿ ಬಿಜೆಪಿಯ ವಿಧಾನಪರಿಷತ್ ಸದಸ್ಯ ಎನ್‌. ರಾಮಚಂದ್ರರಾವ್‌ ಅವರು ನಟ ನಂದಮೂರಿ ಬಾಲಕೃಷ್ಣನ್‌ ವಿರುದ್ಧ ದೂರು ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದ ನಟಿ ಖುಷ್ಬು