Webdunia - Bharat's app for daily news and videos

Install App

ಅಂಗಡಿಗೆ ಹೋದರೆ ಕಾಲಿಗೆ ಬೀಳುವ ಜನ! ‘ರಾಮಾಯಣ’ದ ಲಕ್ಷ್ಮಣ ಪಾತ್ರಧಾರಿಯ ಫಜೀತಿ

Webdunia
ಗುರುವಾರ, 7 ಮೇ 2020 (10:50 IST)
ನವದೆಹಲಿ: ದೂರದರ್ಶನ ವಾಹಿನಿಯಲ್ಲಿ ಮರುಪ್ರಸಾರವಾಗಿದ್ದ ರಾಮಾಯಣ ಧಾರವಾಹಿ ಜನರ ಮೇಲೆ ಎಷ್ಟು ಪ್ರಭಾವ ಬೀರಿದೆ ಎಂದರೆ ವೀಕ್ಷಣೆಯಲ್ಲಿ ದಾಖಲೆಯನ್ನೇ ಮಾಡಿತ್ತು. ಧಾರವಾಹಿಯ ಮರುಪ್ರಸಾರದ ಬಳಿಕ ತಮ್ಮ ಕತೆ ಏನಾಗಿದೆ ಎಂದು ಲಕ್ಷ್ಮಣ ಪಾತ್ರಧಾರಿ ಸುನಿಲ್ ಲಹರಿ ಬಹಿರಂಗಪಡಿಸಿದ್ದಾರೆ.


ಈಗೆಲ್ಲಾ ಸುನಿಲ್ ಶಾಪಿಂಗ್ ಗೆ ಎಂದು ಹೊರಗೆ ಬಂದರೆ ಅವರನ್ನು ಲಕ್ಷ್ಮಣ ಎಂದೇ ಗುರುತಿಸುವ ಜನ ಕಾಲಿಗೆ ನಮಸ್ಕರಿಸಲು ಮುಗಿಬೀಳುತ್ತಿದ್ದಾರಂತೆ. ಹೀಗಂತ ಅವರೇ ಹೇಳಿಕೊಂಡಿದ್ದಾರೆ.

ಅಂದು ನನಗೆ ಈ ಧಾರವಾಹಿಯಲ್ಲಿ ನಟಿಸಿದ್ದರಿಂದ ಸಾಕಷ್ಟು ಸಿನಿಮಾ ಅವಕಾಶಗಳು ಕೈತಪ್ಪಿ ಹೋಯಿತೆಂದು ಬೇಸರವಿತ್ತು. ಆದರೆ ಇಂದು ಧಾರವಾಹಿ ಮರುಪ್ರಸಾರವಾದ ಬಳಿಕ ಜನರು ನನ್ನನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ. ನಾನೇ ನಿಜವಾಗಿಯೂ ಲಕ್ಷ್ಮಣನೇನೋ ಎಂಬಂತೆ ಕಾಲಿಗೆ ಬಿದ್ದು ಅಭಿಮಾನ ಮೆರೆಯುತ್ತಾರೆ. ಈ ಪ್ರೀತಿಗೆ ಏನು ಹೇಳಲಿ ಎಂದೇ ಗೊತ್ತಾಗುತ್ತಿಲ್ಲ ಎಂದು ಸುನಿಲ್ ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹೆಣ್ಣು ಮಗುವಾಗುತ್ತಿದ್ದ ಹಾಗೇ ಆಥಿಯಾಗೆ ಬಿಗ್ ಸರ್ಪ್ರೈಸ್ ಕೊಟ್ಟ ಕೆಎಲ್ ರಾಹುಲ್‌, ಸುನೀಲ್ ಶೆಟ್ಟಿ

Machete Reels Case: ರಜತ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ತನ್ನ ಬ್ಯೂಟಿಯನ್ನು ಕೆದಕಿದವನಿಗೆ ಚಳಿ ಬಿಡಿಸಿದ ನಟಿ ಖುಷ್ಭೂ

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments