Select Your Language

Notifications

webdunia
webdunia
webdunia
webdunia

ದೂರದರ್ಶನದಲ್ಲಿ ರಾಮಾಯಣ ಅಂತ್ಯ: ಇನ್ನು ಶ್ರೀಕೃಷ್ಣ ದರ್ಶನ

ದೂರದರ್ಶನದಲ್ಲಿ ರಾಮಾಯಣ ಅಂತ್ಯ: ಇನ್ನು ಶ್ರೀಕೃಷ್ಣ ದರ್ಶನ
ನವದೆಹಲಿ , ಶನಿವಾರ, 2 ಮೇ 2020 (09:02 IST)
ನವದೆಹಲಿ: ಲಾಕ್ ಡೌನ್ ವೇಳೆ ಜನರಿಗೆ ಮನರಂಜನೆ ಒದಗಿಸುವ ಉದ್ದೇಶದಿಂದ ದೂರದರ್ಶನ ವಾಹಿನಿ ತನ್ನ ಹಳೆಯ ರಾಮಾಯಣ ಧಾರವಾಹಿಯನ್ನು ಮರಳಿ ಪ್ರಸಾರ ಮಾಡಿ ಜನಪ್ರಿಯತೆ ಪಡೆದಿತ್ತು.


ಇದೀಗ ರಾಮಾಯಣ ಧಾರವಾಹಿ ಮುಕ್ತಾಯದ ಹಂತದಲ್ಲಿದ್ದು, ಇಂದು ಅಥವಾ ನಾಳೆ ಕೊನೇ ಎಪಿಸೋಡ್ ಪ್ರಸಾರವಾಗಲಿದೆ. ಈ ನಡುವೆ ರಾಮಾಯಣ ಧಾರವಾಹಿ ಮುಗಿಯಿತೆಂದು ಬೇಸರದಲ್ಲಿದ್ದ ಪ್ರೇಕ್ಷಕರಿಗೆ ದೂರದರ್ಶನ ವಾಹಿನಿ ‘ಶ್ರೀಕೃಷ್ಣ’ ಧಾರವಾಹಿ ಮೂಲಕ ರಂಜನೆ ನೀಡಲಿದೆ.

ಸೋಮವಾರದಿಂದ ರಾತ್ರಿ 9 ಗಂಟೆಗೆ ದೂರದರ್ಶನ ವಾಹಿನಿಯ ಹಳೆಯ ಶ್ರೀಕೃಷ್ಣ ಧಾರವಾಹಿಯನ್ನು ಮರಳಿ ಪ್ರಸಾರ ಮಾಡಲಿದೆ. ಡಿಡಿ ಭಾರತಿ ಈಗಾಗಲೇ ಮಹಾಭಾರತ ಧಾರವಾಹಿ ಪ್ರಸಾರ ಮಾಡುತ್ತಿದೆ. ಆದರೆ ಇಲ್ಲಿ ಕೃಷ್ಣನ ಬಗ್ಗೆ ಹೆಚ್ಚು ವಿವರಣೆಯಿಲ್ಲ. ಶ್ರೀಕೃಷ್ಣ ಧಾರವಾಹಿಯಲ್ಲಿ ಕೃಷ್ಣನ ಕತೆಯೇ ಮುಖ್ಯವಾಗಿರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ಬಳಿಕ ನೋಡಲು ನಿಮಗಾಗಿ ಕಾದಿವೆ ಈ ಸಿನಿಮಾಗಳು