Webdunia - Bharat's app for daily news and videos

Install App

ಹೊಸ ಲುಕ್ ನೊಂದಿಗೆ ಸರಿಗಮಪ ಕಾರ್ಯಕ್ರಮಕ್ಕೆ ಮರಳಿದ ವಿಜಯ್ ಪ್ರಕಾಶ್

Webdunia
ಗುರುವಾರ, 6 ಜೂನ್ 2019 (09:48 IST)
ಬೆಂಗಳೂರು: ಕಳೆದ ಕೆಲವು ಎಪಿಸೋಡ್ ಗಳಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮ ಸರಿಗಮಪ ರಿಯಾಲಿಟಿ ಶೋ ಗಾಯಕ ವಿಜಯ್ ಪ್ರಕಾಶ್ ಇಲ್ಲದೇ ಸೊರಗಿ ಹೋಗಿತ್ತು.


ಸ್ಪರ್ಧಿಗಳ, ವೀಕ್ಷಕರ ಮೆಚ್ಚಿನ ತೀರ್ಪುಗಾರರಾಗಿರುವ ವಿಪಿ ಸರ್ ಇಲ್ಲದೇ ಯಾಕೋ ಕಾರ್ಯಕ್ರಮ ಡಲ್ ಆಗಿತ್ತು. ತಂದೆಯ ಸಾವು, ಅಮೆರಿಕಾ ಪ್ರವಾಸದ ನಡುವೆ ವಿಪಿ ಸರ್ ಬಿಡುವಿಲ್ಲದೇ ಇದ್ದ ಕಾರಣ ಸರಿಗಮಪ ಶೋಗೆ ಬಂದಿರಲಿಲ್ಲ.

ಈಗ ವಿಜಯ್ ಪ್ರಕಾಶ್ ಕಾರ್ಯಕ್ರಮಕ್ಕೆ ಮರಳಿದ್ದು, ‘ಮನೆಗೆ ಮರಳಿ ಬಂದಿದ್ದಾಯ್ತು ಸ್ನೇಹಿತರೇ’ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ರಾಜೇಶ್ ಕೃಷ್ಣನ್ ಜತೆಗಿರುವ ಸೆಲ್ಫೀ ಪ್ರಕಟಿಸಿದ್ದಾರೆ. ವಿಶೇಷವೆಂದರೆ ಕೂದಲು ಕತ್ತರಿಸಿಕೊಂಡಿರುವ ವಿಪಿ ಸರ್ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬಹುಶಃ ಇಷ್ಟು ದಿನ ಎಲ್ಲೋಗಿದ್ರಿ ಸರ್ ಎಂಬ ಪ್ರಶ್ನೆಗೆ ಅವರು ಮುಂದಿನ ಸರಿಗಮಪ ಎಪಿಸೋಡ್ ನಲ್ಲಿ ಉತ್ತರಿಸಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬರ್ತ್ ಡೇಗೆ ಮನೆ ಬಳಿ ಬರಬೇಡಿ ಎಂದಿಲ್ಲ ಕಿಚ್ಚ ಸುದೀಪ್: ಫ್ಯಾನ್ಸ್ ಗೆ ದೊಡ್ಡ ಸರ್ಪ್ರೈಸ್

ಮಡೆನೂರು ಮನು ಕಾಲಿಗೆ ಬಿದ್ದು ಕ್ಷಮೆ ಕೇಳಿದ್ರೆ ಶಿವಣ್ಣ ಏನು ಮಾಡಿದ್ರು ವಿಡಿಯೋ ನೋಡಿ

ಕೆಜಿಎಫ್ ನಟ ದಿನೇಶ್ ಮಂಗಳೂರು ಇನ್ನಿಲ್ಲ

ದರ್ಶನ್‌ ಫ್ಯಾನ್ಸ್‌ಗಳಿಗೆ ಡಬಲ್‌ ಗುಡ್‌ನ್ಯೂಸ್‌: ಮಹತ್ವದ ಸಂದೇಶ ಹಂಚಿಕೊಂಡ ವಿಜಯಲಕ್ಷ್ಮಿ

ಬಿಕಿನಿ ತೊಟ್ಟು ಪಡ್ಡೆ ಹೈಕಳ ಹಾರ್ಟ್‌ ಬೀಟ್ ಹೆಚ್ಚಿಸಿದ ಸೋನು ಗೌಡ

ಮುಂದಿನ ಸುದ್ದಿ
Show comments