Webdunia - Bharat's app for daily news and videos

Install App

ಹೊಸ ಲುಕ್ ನೊಂದಿಗೆ ಸರಿಗಮಪ ಕಾರ್ಯಕ್ರಮಕ್ಕೆ ಮರಳಿದ ವಿಜಯ್ ಪ್ರಕಾಶ್

Webdunia
ಗುರುವಾರ, 6 ಜೂನ್ 2019 (09:48 IST)
ಬೆಂಗಳೂರು: ಕಳೆದ ಕೆಲವು ಎಪಿಸೋಡ್ ಗಳಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮ ಸರಿಗಮಪ ರಿಯಾಲಿಟಿ ಶೋ ಗಾಯಕ ವಿಜಯ್ ಪ್ರಕಾಶ್ ಇಲ್ಲದೇ ಸೊರಗಿ ಹೋಗಿತ್ತು.


ಸ್ಪರ್ಧಿಗಳ, ವೀಕ್ಷಕರ ಮೆಚ್ಚಿನ ತೀರ್ಪುಗಾರರಾಗಿರುವ ವಿಪಿ ಸರ್ ಇಲ್ಲದೇ ಯಾಕೋ ಕಾರ್ಯಕ್ರಮ ಡಲ್ ಆಗಿತ್ತು. ತಂದೆಯ ಸಾವು, ಅಮೆರಿಕಾ ಪ್ರವಾಸದ ನಡುವೆ ವಿಪಿ ಸರ್ ಬಿಡುವಿಲ್ಲದೇ ಇದ್ದ ಕಾರಣ ಸರಿಗಮಪ ಶೋಗೆ ಬಂದಿರಲಿಲ್ಲ.

ಈಗ ವಿಜಯ್ ಪ್ರಕಾಶ್ ಕಾರ್ಯಕ್ರಮಕ್ಕೆ ಮರಳಿದ್ದು, ‘ಮನೆಗೆ ಮರಳಿ ಬಂದಿದ್ದಾಯ್ತು ಸ್ನೇಹಿತರೇ’ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ರಾಜೇಶ್ ಕೃಷ್ಣನ್ ಜತೆಗಿರುವ ಸೆಲ್ಫೀ ಪ್ರಕಟಿಸಿದ್ದಾರೆ. ವಿಶೇಷವೆಂದರೆ ಕೂದಲು ಕತ್ತರಿಸಿಕೊಂಡಿರುವ ವಿಪಿ ಸರ್ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬಹುಶಃ ಇಷ್ಟು ದಿನ ಎಲ್ಲೋಗಿದ್ರಿ ಸರ್ ಎಂಬ ಪ್ರಶ್ನೆಗೆ ಅವರು ಮುಂದಿನ ಸರಿಗಮಪ ಎಪಿಸೋಡ್ ನಲ್ಲಿ ಉತ್ತರಿಸಬಹುದು.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments