Select Your Language

Notifications

webdunia
webdunia
webdunia
webdunia

ಆಂಕರ್ ಅನುಶ್ರೀ, ವಿಜಯ್ ಪ್ರಕಾಶ್ ಗೈರು: ಸರಿಗಮಪ ಶೋಗೆ ಮಾಸ್ಟರ್ ಆನಂದ್ ನಿರೂಪಕ

ಆಂಕರ್ ಅನುಶ್ರೀ, ವಿಜಯ್ ಪ್ರಕಾಶ್ ಗೈರು: ಸರಿಗಮಪ ಶೋಗೆ ಮಾಸ್ಟರ್ ಆನಂದ್ ನಿರೂಪಕ
ಬೆಂಗಳೂರು , ಶನಿವಾರ, 22 ಜನವರಿ 2022 (16:25 IST)
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ರಿಯಾಲಿಟಿ ಶೋನಲ್ಲಿ ಈ ವಾರ ಆಂಕರ್ ಅನುಶ್ರೀ ಬದಲಿಗೆ ಮಾಸ್ಟರ್ ಆನಂದ್ ನಿರೂಪಕರಾಗಿದ್ದರೆ, ಜಡ್ಜ್ ವಿಜಯ್ ಪ್ರಕಾಶ್ ಸ್ಥಾನಕ್ಕೆ ಸಂಗೀತ ನಿರ್ದೇಶಕ ಗುರುಕಿರಣ್ ಬಂದಿದ್ದಾರೆ.

ಅನುಶ್ರೀ ಮತ್ತು ವಿಜಯ್ ಪ್ರಕಾಶ್ ಇಬ್ಬರೂ ಕೊರೋನಾ ಸೋಂಕಿಗೊಳಗಾಗಿರುವುದರಿಂದ ಅವರ ಸ್ಥಾನಕ್ಕೆ ಆನಂದ್ ಹಾಗೂ ಗುರುಕಿರಣ್ ಈ ವಾರದ ಮಟ್ಟಿಗೆ ಅತಿಥಿಗಳಾಗಿ ಬಂದಿದ್ದಾರೆ.

ಗುರುಕಿರಣ್ ಮತ್ತು ಮಾಸ್ಟರ್ ಆನಂದ್ ಇಬ್ಬರೂ ಸರಿಗಮಪ ವೇದಿಕೆಯಲ್ಲಿ ಹಾಡುಗಳನ್ನು ಹಾಡಿ ರಂಜಿಸಲಿದ್ದಾರೆ. ಇಂದು ಮತ್ತು ನಾಳೆ ಈ ಎಪಿಸೋಡ್ ಗಳು ಪ್ರಸಾರವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲತಾ ಮಂಗೇಶ್ಕರ್ ಆರೋಗ್ಯದಲ್ಲಿ ಕೊಂಚ ಚೇತರಿಕೆ