Webdunia - Bharat's app for daily news and videos

Install App

ಆತ್ಮಹತ್ಯೆ ಮಾಡಿಕೊಂಡ ಸುಶೀಲ್ ಗೌಡ ಬಗ್ಗೆ ನಿಜ ವಿಚಾರ ಬಹಿರಂಗಪಡಿಸಿದ ನಟ ಚಂದನ್ ಕುಮಾರ್

Webdunia
ಗುರುವಾರ, 9 ಜುಲೈ 2020 (09:29 IST)
ಬೆಂಗಳೂರು: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾದ ಕನ್ನಡ ಕಿರುತೆರೆ ನಟ ಸುಶೀಲ್ ಗೌಡ ಬಗ್ಗೆ ಕಿರುತೆರೆಯ ಖ್ಯಾತ ನಾಯಕ ನಟ ಚಂದನ್ ಕುಮಾರ್ ಹೇಳಿಕೊಂಡಿದ್ದಾರೆ.


ಸುಶೀಲ್ ರನ್ನು 15 ವರ್ಷಗಳಿಂದ ಬಲ್ಲ ಚಂದನ್ ಅವರ ನಿಜ ಜೀವನದ ಬಗ್ಗೆ ಬಹಿರಂಗಪಡಿಸಿದ್ದಾರೆ. ‘ನನ್ನ ಗೆಳೆಯನ ಸಹೋದರ ಮತ್ತು ಕಾಲೇಜಿನಲ್ಲಿ ನನ್ನ ಜ್ಯೂನಿಯರ್ ಆಗಿದ್ದ ಸುಶೀಲ್ ನನಗೆ 15 ವರ್ಷಗಳಿಂದ ಪರಿಚಯ.

ಆತ ಒಬ್ಬ ಇಂಜಿನಿಯರ್, ಮಹತ್ವಾಕಾಂಕ್ಷಿ ಆದರೆ ನಟನಾಗಿ ಬೆಳೆಯಲು ಕಷ್ಟಪಡುತ್ತಿದ್ದ. ತುಂಬಾ ನಾಚಿಕೆ ಸ್ವಭಾವದವ. ಆದರೆ ಸಹೋದರ ನೀನು ಹೀಗೆ ಮಾಡಿಕೊಂಡಿದ್ದು ಸರಿಯಲ್ಲ. ನಿನ್ನ ಕುಟುಂಬ ಮತ್ತು ಸ್ನೇಹಿತರನ್ನು ದುಃಖಕ್ಕೆ ದೂಡಿ ನೀನು ಹೋದೆ.

ಕೆಲವು ವರ್ಷಗಳ ಹಿಂದೆ ನಿನಗೆ ಆಕ್ಸಿಡೆಂಟ್ ಆಗಿ ದವಡೆ, ಮೂಳೆಗೆ ವಿಪರೀತ ಪೆಟ್ಟಾಗಿತ್ತು. ಆದರೆ ನೀನು ಕಮ್ ಬ್ಯಾಕ್ ಮಾಡಿದೆ. ನಿನ್ನ ಸುತ್ತಲಿದ್ದವರಿಗೆ ಸ್ಪೂರ್ತಿಯಾದೆ. ಆದರೆ ಈಗ ನಿನ್ನ ಕುಟುಂಬದವರನ್ನು ಜೀವನಪರ್ಯಂತ ಅಶಾಂತಿಗೆ ದೂಡಿ ನೀನು ಶಾಂತಿಯುತವಾಗಿ ವಿರಮಿಸಿರುವೆ. ಇದು ದುರಂತ’ ಎಂದು ಚಂದನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments