Webdunia - Bharat's app for daily news and videos

Install App

ತಂದೆಯೇ ವಿಷ ಹಾಕಿ ಸಾಯಿಸಲು ಹೊರಟ ಕತೆ ಹೇಳಿದ ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಸುರೇಶ್

Webdunia
ಶುಕ್ರವಾರ, 26 ಮಾರ್ಚ್ 2021 (11:32 IST)
ಬೆಂಗಳೂರು: ಬಿಗ್  ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿರುವ ದಿವ್ಯಾ ಸುರೇಶ್ ತಮ್ಮ ತಂದೆಯೇ ತಮಗೆ ವಿಷ ಹಾಕಿ ಸಾಯಿಸಲು ಹೊರಟ ಕಹಿ ಘಟನೆಯೊಂದನ್ನು ಎಲ್ಲರೆದುರು ಬಿಚ್ಚಿಟ್ಟಿದ್ದಾರೆ.


ನಿನ್ನೆಯ ಎಪಿಸೋಡ್ ನಲ್ಲಿ ಬಿಗ್ ಬಾಸ್ ಎಲ್ಲಾ ಸದಸ್ಯರಿಗೂ ಇದುವರೆಗೆ ಯಾರೂ ಹೇಳದ ಗುಟ್ಟೊಂದನ್ನು ಹೇಳುವ ಅವಕಾಶವನ್ನು ನೀಡಿದ್ದರು. ಅಂತಹ ಅವಕಾಶ ಸಿಕ್ಕಾಗ ದಿವ್ಯಾ ಸುರೇಶ್ ತಮ್ಮ ತಂದೆಯೇ ವಿಷ ಹಾಕಿ ಸಾಯಿಸಲು ಹೊರಟ ಕತೆ ಹೇಳಿದ್ದಾರೆ.

ಯಾವತ್ತೂ ನಮ್ಮ ತಂದೆ ನಮಗೆ ಊಟ ತಿನ್ನಿಸಿದವರೇ ಅಲ್ಲ. ಆವತ್ತು ನನಗೆ ಮತ್ತು ಅಣ್ಣನಿಗೆ ಊಟ ಕಲಸಿ ಕೊಟ್ಟು ಅವರೂ ತಿಂದರು. ಸ್ವಲ್ಪ ಹೊತ್ತಿಗೆ ನನ್ನ ಅಣ್ಣ ವಾಂತಿ ಮಾಡಲು ಶುರು ಮಾಡಿದ. ಬಳಿಕ ನಮ್ಮ ತಂದೆಯೂ ವಾಂತಿ ಮಾಡಲು ಶುರು ಮಾಡಿದ. ಬಳಿಕ ನನಗೂ ವಾಂತಿಯಾಗಲು ಶುರುವಾಯಿತು. ನಾವು ಮೂರೂ ಜನ ಬದುಕಬಾರದು ಎಂದು ಅಪ್ಪ ವಿಷ ಹಾಕಿದ್ದರು. ಅಮ್ಮ ಆವತ್ತು ಊರಲ್ಲಿರಲಿಲ್ಲ. ಊರಿನವರೆಲ್ಲಾ ನಮಗೆ ಉಪ್ಪು ನೀರು ಕುಡಿಸ್ತಾರೆ. ಬಳಿಕ ಊರಿನವರೇ ಪಕ್ಕದ ಸರ್ಕಾರಿ ಆಸ್ಪತ್ರೆಗೆ ದಾಖಲಿಸ್ತಾರೆ. ಇದರಿಂದಾಗಿ ನಾನು ಜೀವನದಲ್ಲಿ ಸ್ಟ್ರಾಂಗ್ ಆಗ್ತೀನಿ ಎಂದು ದಿವ್ಯಾ ಹೇಳಿಕೊಂಡು ಬಿಕ್ಕಿ ಬಿಕ್ಕಿ ಅಳ್ತಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments