ಬಿಗ್ ಬಾಸ್ ಮನೆಯಿಂದ ಮೊದಲ ವಾರವೇ ಹೊರಬಂದ ಧನುಶ್ರೀ

Webdunia
ಸೋಮವಾರ, 8 ಮಾರ್ಚ್ 2021 (09:00 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಮೊದಲ ವಾರವೇ ನಾಮಿನೇಟ್ ಆಗಿ ಕಡಿಮೆ ವೋಟ್ ಪಡೆದು ದೊಡ್ಮನೆಯಿಂದ ಹೊರಬಂದಿರುವ ಸ್ಪರ್ಧಿ ಧನುಶ್ರೀ.


ನಿನ್ನೆ ಕಿಚ್ಚ ಸುದೀಪ್ ಮನೆಯವರ ಜೊತೆಗೆ ಸಂವಾದ ನಡೆಸಿದ ಬಳಿಕ ಕೊನೆಯಲ್ಲಿ ಈ ವಾರ ಹೊರಬರುತ್ತಿರುವ ಸ್ಪರ್ಧಿ ಯಾರು ಎಂದು ಘೋಷಿಸಿದ್ದಾರೆ. ಇನ್ನು, ಮೊದಲ ವಾರವೇ ಹೊರಬರುತ್ತಿರುವ ನಿರಾಸೆಯಲ್ಲಿ ಧನುಶ್ರೀ ಕಣ್ಣೀರು ಹಾಕಿದರು.

ಆದರೆ ಒಂದೇ ವಾರದಲ್ಲಿ ಅವರು ಟ್ರೋಲ್ ಪೇಜ್ ಗಳ ಸ್ಟಾರ್ ಆಗಿದ್ದರು. ಮೇಕಪ್ ವಿಚಾರಕ್ಕೆ, ಶುಭಾ ಪೂಂಜಾಗೆ ಫಿಯಾನ್ಸಿ ಎಂದರೆ ಯಾರು ಎಂದು ಕೇಳಿದ್ದಕ್ಕಾಗಿ ಅವರು ಸಾಕಷ್ಟು ಟ್ರೋಲ್ ಗೊಳಗಾಗಿ ಸುದ್ದಿಯಲ್ಲಿದ್ದರು.

ಇನ್ನು, ಈ ವಾರದ ಕಿಚ್ಚನ ಚಪ್ಪಾಳೆ ಹಿರಿಯ ನಟ ಶಂಕರ್ ಅಶ್ವತ್ಥ್ ಪಾಲಾಗಿದೆ. ಹಿರಿಯನಾಗಿದ್ದರೂ ಕಿರಿಯರ ಜೊತೆಗೆ ಕಿರಿಯನಂತೆ, ಹಿರಿಯರ ಜೊತೆಗೆ ಹಿರಿಯನಂತೆ ಹೊಂದಿಕೊಂಡು ಹೋಗಿರುವ ಶಂಕರ್ ಅಶ್ವತ್ಥ್ ಗೆ ಕಿಚ್ಚ ಮೆಚ್ಚುಗೆಯ ಚಪ್ಪಾಳೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್, ಇಲ್ಲಿದೆ ಮಾಹಿತಿ

ಬೇಬಿಮೂನ್‌ ಟ್ರಿಪ್‌ಗೆ ವಿಶೇಷ ಸ್ಥಳಕ್ಕೆ ಹೋದ ಸಮಂತಾ ರುತ್‌ ಪ್ರಭು

ಲವ್ ಜಿಹಾದ್ ಆರೋಪದ ನಡುವೆ ಗೌರಿ ಧರ್ಮದ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಅಮೀರ್ ಖಾನ್

ನಿಮ್ಮನ್ನು ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ, ಪಾಪರಾಜಿಗಳ ವಿರುದ್ಧ ಅಸಮಾಧಾನ ಬೆನ್ನಲ್ಲೇ ಮೌನಿ ರಾಯ್ ಫೋಸ್ಟ್‌

ಪದೇ ಪದೇ ಮುಂದೂಡಿಕೆ ನಂತರ ಕೊನೆಗೂ ವಿಜಯ್ ಜನನಾಯಗನ್ ಸಿನಿಮಾ ರಿಲೀಸ್‌ಗೆ ಮುಹೂರ್ತ ಫಿಕ್ಸ್‌

ಮುಂದಿನ ಸುದ್ದಿ
Show comments