Webdunia - Bharat's app for daily news and videos

Install App

ಬಿಗ್ ಬಾಸ್ ಕನ್ನಡ: ಕೊನೆಗೂ ಮನೆಗೆ ಬಂದ ಶ್ರುತಿ ತಂದೆ ಹೇಳಿದ್ದೇನು?

Webdunia
ಮಂಗಳವಾರ, 16 ಜನವರಿ 2018 (08:52 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಕಳೆದ ವಾರ ಎಲ್ಲರ ಕುಟುಂಬ ಸದಸ್ಯರು ಬಂದಿದ್ದರೂ ಶ್ರುತಿ ಪ್ರಕಾಶ್ ಮನೆಯಿಂದ ಯಾರೂ ಬಂದಿರಲಿಲ್ಲ. ಆದರೆ ಈ ವಾರದ ಮೊದಲ ದಿನವೇ ಶ್ರುತಿ ತಂದೆ ಪ್ರಕಾಶ್ ಅವರು ಮನೆಯೊಳಗೆ ಬಂದು ಸರ್ಪ್ರೈಸ್ ಕೊಟ್ಟರು.
 

ಶ್ರುತಿಯೂ ಫುಲ್ ಖುಷ್ ಆಗಿದ್ದರು. ಶ್ರುತಿ ಜತೆ ಸಾಕಷ್ಟು ಮಾತನಾಡಿದ ಅವರು ಕೊನೆಗೆ ಮನೆಯವರೊಡನೆ ಮಾತನಾಡುತ್ತಾ ಗಂಭೀರ ವಿಷಯವೊಂದನ್ನು ಪ್ರಸ್ತಾಪಿಸಿದರು.

ಇಷ್ಟು ದಿನವಾದ ಮೇಲೆ ಮೊದಲ ಬಾರಿಗೆ ಮನೆಯವರನ್ನು ಭೇಟಿಯಾದಾಗ ಖುಷಿಯಾಗಿರಬೇಕಲ್ವಾ? ಅದೇ ರೀತಿ ನಾವು ಸೇನೆಯಲ್ಲಿ ಕರ್ತವ್ಯದಲ್ಲಿರುವಾಗ ಎಷ್ಟೋ ದಿನಗಳವರೆಗೆ ಕುಟುಂಬದವರನ್ನು ನೋಡಿರುವುದಿಲ್ಲ. ಎಷ್ಟೋ ತಿಂಗಳುಗಳ ನಂತರ ನಮಗೆ ನೋಡಲು ಅವಕಾಶ ಸಿಗುತ್ತದೆ. ಅದೇ ರೀತಿ ಈಗಲೂ ಆಗಿದೆ’ ಎಂದು ಸ್ವತಃ ಸೇನಾ ವೃತ್ತಿಯಲ್ಲಿರುವ ಪ್ರಕಾಶ್ ಹೇಳಿಕೊಂಡರು. ಅವರು ಮನೆಯಿಂದ ನಿರ್ಗಮಿಸುವಾಗ ಮನೆಯ ಇತರ ಸದಸ್ಯರು ಜೈ ಹಿಂದ್ ಎಂದು ಬೀಳ್ಕೊಟ್ಟರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments