Webdunia - Bharat's app for daily news and videos

Install App

ಬಿಗ್ ಬಾಸ್ ಕನ್ನಡ: ಕೊನೆಗೂ ಮನೆಗೆ ಬಂದ ಶ್ರುತಿ ತಂದೆ ಹೇಳಿದ್ದೇನು?

Webdunia
ಮಂಗಳವಾರ, 16 ಜನವರಿ 2018 (08:52 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಕಳೆದ ವಾರ ಎಲ್ಲರ ಕುಟುಂಬ ಸದಸ್ಯರು ಬಂದಿದ್ದರೂ ಶ್ರುತಿ ಪ್ರಕಾಶ್ ಮನೆಯಿಂದ ಯಾರೂ ಬಂದಿರಲಿಲ್ಲ. ಆದರೆ ಈ ವಾರದ ಮೊದಲ ದಿನವೇ ಶ್ರುತಿ ತಂದೆ ಪ್ರಕಾಶ್ ಅವರು ಮನೆಯೊಳಗೆ ಬಂದು ಸರ್ಪ್ರೈಸ್ ಕೊಟ್ಟರು.
 

ಶ್ರುತಿಯೂ ಫುಲ್ ಖುಷ್ ಆಗಿದ್ದರು. ಶ್ರುತಿ ಜತೆ ಸಾಕಷ್ಟು ಮಾತನಾಡಿದ ಅವರು ಕೊನೆಗೆ ಮನೆಯವರೊಡನೆ ಮಾತನಾಡುತ್ತಾ ಗಂಭೀರ ವಿಷಯವೊಂದನ್ನು ಪ್ರಸ್ತಾಪಿಸಿದರು.

ಇಷ್ಟು ದಿನವಾದ ಮೇಲೆ ಮೊದಲ ಬಾರಿಗೆ ಮನೆಯವರನ್ನು ಭೇಟಿಯಾದಾಗ ಖುಷಿಯಾಗಿರಬೇಕಲ್ವಾ? ಅದೇ ರೀತಿ ನಾವು ಸೇನೆಯಲ್ಲಿ ಕರ್ತವ್ಯದಲ್ಲಿರುವಾಗ ಎಷ್ಟೋ ದಿನಗಳವರೆಗೆ ಕುಟುಂಬದವರನ್ನು ನೋಡಿರುವುದಿಲ್ಲ. ಎಷ್ಟೋ ತಿಂಗಳುಗಳ ನಂತರ ನಮಗೆ ನೋಡಲು ಅವಕಾಶ ಸಿಗುತ್ತದೆ. ಅದೇ ರೀತಿ ಈಗಲೂ ಆಗಿದೆ’ ಎಂದು ಸ್ವತಃ ಸೇನಾ ವೃತ್ತಿಯಲ್ಲಿರುವ ಪ್ರಕಾಶ್ ಹೇಳಿಕೊಂಡರು. ಅವರು ಮನೆಯಿಂದ ನಿರ್ಗಮಿಸುವಾಗ ಮನೆಯ ಇತರ ಸದಸ್ಯರು ಜೈ ಹಿಂದ್ ಎಂದು ಬೀಳ್ಕೊಟ್ಟರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Rashmika Mandhana: ಚೆನ್ನೈಗೆ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದ ನ್ಯಾಷನಲ್ ಕ್ರಶ್‌

Kareena Kapoor: ವಯಸ್ಸು 44 ಆದ್ರೂ ಇನ್ನೂ ಬಳುಕುವ ಬಳ್ಳಿಯಂತಿರುವ ಕರೀನಾ ಕಪೂರ್‌ ಫಿಟ್‌ನೆಸ್ ಗುಟ್ಟು ಇದು

Deepika Padukone: ಅಪ್ಪನಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡ ದೀಪಿಕಾ ಪಡುಕೋಣೆ

Ramayana Film: ಇಂದ್ರ ದೇವನ ಪಾತ್ರಕ್ಕೆ ಆಯ್ಕೆಯಾದ ಕುನಾಲ್ ಲುಕ್‌ಗೆ ಫ್ಯಾನ್ಸ್‌ ಫಿದಾ

ಮದುವೆಯಾಗಿ ಇಷ್ಟು ದಿನಕ್ಕೆ ನಟಿ ರಶ್ಮಿ ಪ್ರಭಾಕರ್ ಕೊನೆಗೂ ಕೊಟ್ರು ಗುಡ್ ನ್ಯೂಸ್

ಮುಂದಿನ ಸುದ್ದಿ
Show comments