ಬಿಗ್ ಬಾಸ್: ಮುನಿಸಿಕೊಂಡಿದ್ದ ರಿಯಾಜ್-ದಿವಾಕರ್ ನಡುವೆ ಡಾಲ್ ನಿವೇದಿತಾ ಸಂಧಾನ!

Webdunia
ಸೋಮವಾರ, 11 ಡಿಸೆಂಬರ್ 2017 (10:21 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಗಂಧದ ಗುಡಿ ಟಾಸ್ಕ್ ಮಾಡುವಾಗ ಕಿತ್ತಾಡಿಕೊಂಡಿದ್ದ ದಿವಾಕರ್ ಮತ್ತು ರಿಯಾಜ್ ನಡುವೆ ಸಂಧಾನ ನಡೆಸುವ ಕೆಲಸವನ್ನು ಡಾಲ್ ನಿವೇದಿತಾ ಮಾಡಿದರು.
 

ಟಾಸ್ಕ್ ಸಂದರ್ಭದಲ್ಲಿ ರಿಯಾಜ್ ನಾಟಕ ಮಾಡುತ್ತಾರೆ ಎಂದು ದಿವಾಕರ್ ಕೂಗಾಡಿದ್ದರು. ಟಾಸ್ಕ್ ಮುಗಿದ ಬಳಿಕ ದಿವಾಕರ್ ರಿಯಾಜ್ ಬಳಿ ಬಂದು ಮಾತನಾಡುವ ಪ್ರಯತ್ನ ನಡೆಸಿದರೂ ರಿಯಾಜ್ ತಣ್ಣಗಾಗಿರಲಿಲ್ಲ.

ಹೀಗಾಗಿ ರಿಯಾಜ್ ಮತ್ತು ದಿವಾಕರ್ ನಡುವೆ ಸಂಧಾನ ನಡೆಸಿದ ನಿವೇದಿತಾ ಟಾಸ್ಕ್ ನಲ್ಲಿ ಎಷ್ಟು ಬೇಕಾದ್ರೂ ಕಿತ್ತಾಡಿ. ಟಾಸ್ಕ್ ಮುಗಿದ ಮೇಲೆ ಕೋಪ ಮರೆತು ಮಾತಾಡಿ ಎಂದು ಇಬ್ಬರನ್ನೂ ತಬ್ಬಿಕೊಳ್ಳುವಂತೆ ಹೇಳಿ ಸಂಧಾನ ನಡೆಸಿದರು. ಆದರೆ ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಭಾರತದ ಜನಪ್ರಿಯ ಸ್ಟಾರ್‌ಗಳ ಟಾಪ್‌ 10​ ಪಟ್ಟಿಯಲ್ಲಿ ಕನ್ನಡದ ಮೂವರು: ಯಾರವರು ಇಲ್ಲಿದೆ ಮಾಹಿತಿ

ಸುದೀಪ್ ಮಗಳಿಗೆ ಗುಟ್ಟಾಗಿ ಮದೆಯಾಯಿತಾ, ವೈರಲ್ ಫೋಟೋ ಹಿಂದಿನ ಅಸಲಿಯತ್ತೇನು

ದರ್ಶನ್‌ಗೆ ಬಿಗ್‌ ಶಾಕ್, ಮನೆಯಲ್ಲಿ ಪತ್ತೆಯಾಗಿದ್ದ ₹82 ಲಕ್ಷ ಹಣ ಸದ್ಯ ಕೊಡಕ್ಕಾಗಲ್ಲ ಎಂದ ಕೋರ್ಟ್‌

ಕನಸಿನ ಹುಡುಗಿಯನ್ನು ಮದುವೆಯಾಗಿ 7 ವರ್ಷ, ಪ್ರಿಯಾಂಕಾಗೆ ನಿಕ್ ಜೋನಾಸ್ ಪ್ರೀತಿಯ ಸಂದೇಶ

ದೊಡ್ಡ ಸ್ಟಾರ್ ಆದ್ರೂ ಬಾಲಿವುಡ್‌ನಲ್ಲಿ ತನಗಾದ ಅವಮಾನದ ಬಗ್ಗೆ ದುಲ್ಕರ್ ಸಲ್ಮಾನ್ ಮಾತು

ಮುಂದಿನ ಸುದ್ದಿ
Show comments