Webdunia - Bharat's app for daily news and videos

Install App

ಬಿಗ್ ಬಾಸ್ ಶುರುವಾಗಿ ಎರಡೇ ದಿನಕ್ಕೆ ಮತ್ತೊಂದು ಪ್ರೇಮ ಕತೆ ಶುರು?!

Webdunia
ಬುಧವಾರ, 16 ಅಕ್ಟೋಬರ್ 2019 (09:12 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಪ್ರತೀ ಸೀಸನ್ ನಲ್ಲೂ ಒಂದೊಂದು ಜೋಡಿಯ ನಡುವೆ ಕ್ರಶ್ ಇದ್ದೇ ಇತ್ತು. ಈ ಬಾರಿಯೂ ಇದು ಮುಂದುವರಿಯುವ ಹಾಗಿದೆ.


ಅಯ್ಯಪ್ಪ-ಪೂಜಾ ಗಾಂಧಿ, ಜೆಕೆ-ಶ್ರುತಿ, ಜಗನ್-ಆಶಿತಾ ನಡುವೆ ನಿಜವಾಗಿಯೂ ಕ್ರಶ್ ಇತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಕಿಚ್ಚ ಸುದೀಪ್ ಮಾತ್ರ ಪ್ರತೀ ವಾರವೂ ಇವರ ಕಾಲೆಳೆಯುತ್ತಲೇ ಇದ್ದರು. ಸೋಷಿಯಲ್ ಮೀಡಿಯಾಗಳಲ್ಲೂ ಈ ಜೋಡಿಗಳ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಇವರ ಪೈಕಿ ಚಂದನ್-ನಿವೇದಿತಾ ನಿಜ ಜೀವನದಲ್ಲೂ ಜೋಡಿಯಾಗುತ್ತಿರುವುದು ವಿಶೇಷ.

ಇದೀಗ ಈ ಸೀಸನ್ ನಲ್ಲೂ ಬಿಗ್ ಬಾಸ್ ಒಂದು ಜೋಡಿ ಹುಟ್ಟುಹಾಕುವಂತೆ ಕಾಣುತ್ತಿದೆ. ನಿನ್ನೆಯ ಎಪಿಸೋಡ್ ನಲ್ಲಿ ವಾಸುಕಿ ವೈಭವ್ ಚಂದನಾ ಬಳಿ ಮನೆ ನೆನಪಾದಾಗಲೆಲ್ಲಾ ಒರಗೋದಿಕ್ಕೆ ನನ್ನ ಹೆಗಲು ಸದಾ ತೆರೆದಿರುತ್ತದೆ ಎಂದಿದ್ದೇ ತಡ. ವೀಕ್ಷಕರಿಗೆ, ವಾಹಿನಿಗೆ ಕಾಲೆಳೆಯಲು ಒಂದು ವಸ್ತುವಾಗಿದ್ದಾರೆ. ಈ ವಾರದ ಕೊನೆಯಲ್ಲಿ ಕಿಚ್ಚ ಸುದೀಪ್ ಖಂಡಿತಾ ಈ ವಿಚಾರವನ್ನು ಎತ್ತಿ ತಮಾಷೆ ಮಾಡುವುದಂತೂ ಖಂಡಿತಾ. ಈ ಜೋಡಿಯ ಕತೆ ಎಲ್ಲಿಯವರೆಗೆ ಮುಟ್ಟುತ್ತದೆ ನೋಡಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Kamal Hassan: ಕಮಲ್ ಹಾಸನ್ ವಿರುದ್ಧ ಪ್ರತಿಭಟನೆಗೆ ಕರ್ನಾಟಕ ಬಂದ್ ಅಂತೆ: ಸಾರ್ವಜನಿಕರಿಂದಲೇ ಟೀಕೆ

ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳಲು ಗಡುವು: ಥಗ್ ಲೈಫ್ ಸಿನಿಮಾಕ್ಕೆ ರಾಜ್ಯದಲ್ಲಿ ಬ್ಯಾನ್‌ ಎಚ್ಚರಿಕೆ

Actor Kamal Hassan: ಮೌನವಾಗಿರುವ ಕೆಲ ನಟರ ಮಧ್ಯೆ ಚೇತನ್ ಹೇಳಿಕೆಗೆ ಭಾರೀ ಮೆಚ್ಚುಗೆ

150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣಹಚ್ಚಿದ ಬಹುಭಾಷಾ ಹಿರಿಯ ನಟ ರಾಜೇಶ್‌ ಇನ್ನಿಲ್ಲ

Kamal Hassan: ಬಹಿರಂಗ ಕ್ಷಮೆ ಕೇಳದಿದ್ದರೆ ಕಮಲ್ ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ಬ್ಯಾನ್

ಮುಂದಿನ ಸುದ್ದಿ
Show comments