Select Your Language

Notifications

webdunia
webdunia
webdunia
webdunia

ಒಲಿಂಪಿಕ್ ಚಿನ್ನ ಗೆದ್ದರೆ ಯೋಗಿ ಸರ್ಕಾರದಿಂದ ಭರ್ಜರಿ ಬಹುಮಾನದ ಆಫರ್

ಒಲಿಂಪಿಕ್ ಚಿನ್ನ ಗೆದ್ದರೆ ಯೋಗಿ ಸರ್ಕಾರದಿಂದ ಭರ್ಜರಿ ಬಹುಮಾನದ ಆಫರ್
ಲಕ್ನೋ , ಬುಧವಾರ, 14 ಜುಲೈ 2021 (12:51 IST)
ಲಕ್ನೋ: ಇನ್ನೇನು ಟೋಕಿಯೋ ಒಲಿಂಪಿಕ್ಸ್ ಗೆ ಕೆಲವೇ ದಿನಗಳು ಬಾಕಿಯಿದ್ದು, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ತಮ್ಮ ರಾಜ್ಯದ ಕ್ರೀಡಾಪಟುಗಳಿಗೆ ಭರ್ಜರಿ ಆಫರ್ ಕೊಟ್ಟಿದೆ.


ಒಲಿಂಪಿಕ್ಸ್ ಪ್ರತಿನಿಧಿಸಿ ಚಿನ್ನದ ಪದಕ ಗೆದ್ದವರಿಗೆ ಉತ್ತರ ಪ್ರದೇಶ ಸರ್ಕಾರ ಒಟ್ಟು 6 ಕೋಟಿ ರೂ. ಮೀಸಲಿರಿಸಿದೆ. ಟೀಂ ಈವೆಂಟ್ ನಲ್ಲಿ ಗೆದ್ದವರಿಗಾಗಿ 3 ಕೋಟಿ ರೂ. ಮೀಸಲಿರಿಸಿದೆ.

ಒಂದು ವೇಳೆ ಚಿನ್ನದ ಪದಕ ಗೆದ್ದರೆ ಉತ್ತರ ಪ್ರದೇಶದ ಕ್ರೀಡಾಪಟುಗಳಿಗೆ ತಲಾ 10 ಲಕ್ಷ ರೂ. ಸಿಗುವುದು ಗ್ಯಾರಂಟಿ. ಇದು ಒಲಿಂಪಿಕ್ಸ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ಸ್ಪೂರ್ತಿ ಕೊಡುವುದಂತೂ ಗ್ಯಾರಂಟಿ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟಿಗ ಕೆಎಲ್ ರಾಹುಲ್ ಫೇವರಿಟ್ ಪ್ಲೇಸ್ ನಮ್ಮ ಕುಡ್ಲ!