Select Your Language

Notifications

webdunia
webdunia
webdunia
webdunia

ನೀರಿಗಾಗಿ ಜಗಳ: ಮಹಿಳೆಯ ಕೊಲೆಯಲ್ಲಿ ಅಂತ್ಯ

ನೀರಿಗಾಗಿ ಜಗಳ: ಮಹಿಳೆಯ ಕೊಲೆಯಲ್ಲಿ ಅಂತ್ಯ
ನವದೆಹಲಿ , ಬುಧವಾರ, 27 ಏಪ್ರಿಲ್ 2022 (09:10 IST)
ನವದೆಹಲಿ: ನೀರಿಗಾಗಿ ನೆರೆಹೊರೆಯವರ ನಡುವೆ ಕಿತ್ತಾಟವಾಗಿದ್ದು, ಮಹಿಳೆಯೊಬ್ಬರ ಕೊಲೆಯಾಗಿದೆ.

ನೀರಿನ ವಿಚಾರವಾಗಿ ಎರಡು ಮನೆಯವರ ನಡುವೆ ಜಗಳವಾಗಿದೆ. ಇದೇ ಆಕ್ರೋಶದಲ್ಲಿ ನೆರೆಮನೆಯಾತ ಮಹಿಳೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಮಹಿಳೆಯ ಸಹಾಯಕ್ಕೆ ಬಂದ ಪತಿಗೂ ಆರೋಪಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ದಿನೇ ದಿನೇ ಏರುತ್ತಿರುವ ಸೋಂಕು!