Select Your Language

Notifications

webdunia
webdunia
webdunia
webdunia

ಖಾರದ ಪುಡಿ ಎರಚಿ ದುಷ್ಟರಿಂದ ಪತಿಯ ರಕ್ಷಿಸಿದ ಪತ್ನಿ

ಖಾರದ ಪುಡಿ ಎರಚಿ ದುಷ್ಟರಿಂದ ಪತಿಯ ರಕ್ಷಿಸಿದ ಪತ್ನಿ
ಹೈದರಾಬಾದ್ , ಶನಿವಾರ, 22 ಜನವರಿ 2022 (10:39 IST)
ಹೈದರಾಬಾದ್: ಕೊಲ್ಲಲು ಬಂದವರಿಗೆ ಖಾರದ ಪುಡಿ ಎರಚಿ ಪತ್ನಿ ಪತಿಯನ್ನು ಕಾಪಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಲಾರಿ ಅಸೋಸಿಯೇಷನ್ ಅಧ್ಯಕ್ಷರಾಗಿರುವ ವೇಮುಲ ಭೂಪಾಲ್ ಎಂಬವರನ್ನು ಕೊಲ್ಲಲು ಮಧ್ಯರಾತ್ರಿ ಮನೆಗೆ ನಾಲ್ವರು ದುಷ್ಕರ್ಮಿಗಳು ಬಂದಿದ್ದರು. ಮೂವರು ಚಾಕುವಿನಿಂದ ಹಲ್ಲೆ ನಡೆಸಲು ಯತ್ನಿಸಿದರು.

ಈ ವೇಳೆ ಎಚ್ಚೆತ್ತುಕೊಂಡ ಪತ್ನಿ ಕಲ್ಯಾಣಿ ಅಡುಗೆ ಮನೆಗೆ ಹೋಗಿ ಖಾರದ ಪುಡಿ ತಂದು ದುಷ್ಕರ್ಮಿಗಳಿಗೆ ಎರಚಿದ್ದಾಳೆ. ಬಳಿಕ ನೆರೆಹೊರೆಯವರನ್ನು ಕೂಗಿ ಕರೆದಿದ್ದಾರೆ. ಇದರಿಂದ ಗಾಬರಿಗೊಂಡ ಆರೋಪಿಗಳು ಆಟೋದಲ್ಲಿ ಓಡಿ ತಪ್ಪಿಸಿಕೊಂಡಿದ್ದಾರೆ.  ಆದರೆ ಆರೋಪಿಗಳಲ್ಲಿ ಒಬ್ಬ ಸಿಕ್ಕಿಬಿದ್ದಿದ್ದು ಈತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿನ್ನದ ಸರಕ್ಕಾಗಿ ಮಹಿಳೆಯ ಹತ್ಯೆ