Select Your Language

Notifications

webdunia
webdunia
webdunia
webdunia

ಆಹಾರ ಮುಟ್ಟಿದ್ದಕ್ಕೆ ದಲಿತ ಯುವಕನಿಗೆ ಆದ ಗತಿ ಏನು ಗೊತ್ತೇ?

ಆಹಾರ ಮುಟ್ಟಿದ್ದಕ್ಕೆ ದಲಿತ ಯುವಕನಿಗೆ ಆದ ಗತಿ ಏನು ಗೊತ್ತೇ?
ಭೋಪಾಲ್ , ಗುರುವಾರ, 10 ಡಿಸೆಂಬರ್ 2020 (07:22 IST)
ಭೋಪಾಲ್ : ಹಬ್ಬದಲ್ಲಿ ನೀಡಲಾದ ಆಹಾರವನ್ನು ಸ್ಪರ್ಶಿಸಿದ್ದಕ್ಕೆ ದಲಿತ ಸಮುದಾಯದ ವ್ಯಕ್ತಿಯನ್ನು ಮೇಲ್ಜಾತಿಗೆ ಸೇರಿದ ಪುರುಷರ ಗುಂಪು ಕ್ರೂರವಾಗಿ ಥಳಿಸಿದ ಘಟನೆ ಮಧ್ಯಪ್ರದೇಶದ ಚಾತರ್ ಪುರ ದಲ್ಲಿ ನಡೆದಿದೆ.

ದೇವರಾಜ್ ಅನುರಗಿ(25) ಥಳಿತಕ್ಕೊಳಗಾದ ವ್ಯಕ್ತಿ. ಗ್ರಾಮದಲ್ಲಿ ನಡೆದ ಪಾರ್ಟಿಯ ಬಳಿಕ ಸ್ವಚ್ಚಗೊಳಿಸಲು ದಲಿತ ವ್ಯಕ್ತಿಯನ್ನು ಹಬ್ಬದ ಸ್ಥಳಕ್ಕೆ ಕರೆಸಲಾಯಿತು. ಅಲ್ಲಿ ಮೇಲ್ಜಾತಿಗೆ ಸೇರಿದ ಪುರುಷರಿಬ್ಬರ ಊಟವನ್ನು ದಲಿತ ಯುವಕ ತಂದು ನೀಡಿದ್ದಾನೆ. ಇದರಿಂದ ಕೋಪಗೊಂಡ ಅವರು  ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ.   

ಈ ಬಗ್ಗೆ ಆರೋಪಿಗಳ ವಿರುದ್ಧ ಕೊಲೆ ಮತ್ತು ಎಸ್ ಸಿ/ಎಸ್.ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆಯಲ್ಲಿ ಹೋಗುತ್ತಿದ್ದ ಹುಡುಗಿಯ ಮುಖಕ್ಕೆ ಹೊಗೆ ಹಿಡಿದು ಕಾಮುಕ ಹೀಗಾ ಮಾಡೋದು!