Select Your Language

Notifications

webdunia
webdunia
webdunia
webdunia

ವಿವಾಹ ಮೆರವಣಿಗೆಯ ವೇಳೆ ನಡೆಯಿತು ಇಂತಹ ಅನಾಹುತ

ವಿವಾಹ ಮೆರವಣಿಗೆಯ ವೇಳೆ ನಡೆಯಿತು ಇಂತಹ ಅನಾಹುತ
ನವದೆಹಲಿ , ಬುಧವಾರ, 9 ಡಿಸೆಂಬರ್ 2020 (08:28 IST)
ನವದೆಹಲಿ : ದೆಹಲಿಯ ಮುಂಡ್ಕಾ ಪ್ರದೇಶದಲ್ಲಿ ವಿವಾಹದ ಮೆರವಣೆಗೆ ಸಾಗುತ್ತಿದ್ದ ವೇಳೆ 27 ವರ್ಷದ ವರನಿಗೆ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ ಘಟನೆ ನಡೆದಿದೆ.

ರಾಮನ್ (27) ಗುಂಡೇಟು ತಿಂದ ವರ.  ಕೆಲವು ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ಬಂದು ರಥದಲ್ಲಿ ಕುಳಿತಿದ್ದ ವರನಿಗೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ತಕ್ಷಣ ಗಾಯಗೊಂಡ ವರನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಅಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಲು ತಂಡಗಳನ್ನು ರಚಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆ ಸ್ನಾನ ಮಾಡುತ್ತಿದ್ದ ದೃಶ್ಯ ಚಿತ್ರೀಕರಿಸಿದಾತ ಕೊನೆಗೆ ಮಾಡಿದ್ದೇನು ಗೊತ್ತಾ?