Webdunia - Bharat's app for daily news and videos

Install App

ಕಂಠಪೂರ್ತಿ ಕುಡಿದರು, ಕೊನೆಗೆ ಬಿಲ್ ಕೇಳಲು ಬಂದಾಗ ಹೀಗಾ ಮಾಡೋದು?!

Webdunia
ಗುರುವಾರ, 20 ಜನವರಿ 2022 (09:00 IST)
ಲಕ್ನೋ: ಗೆಳಯರಿಬ್ಬರೂ ಮದ್ಯ ಕುಡಿಯಲು ಬಾರ್ ಗೆ ಹೋಗಿದ್ದರು. ಅಲ್ಲಿ ಕಂಠಪೂರ್ತಿ ಕುಡಿದಾದ ಮೇಲೆ ಬಿಲ್ ಕೊಡುವ ಸರತಿ ಬಂದಾಗಿ ಆಗಿದ್ದೇ ಬೇರೆ.

ಬಿಲ್ ಕೇಳಲು ಬಂದ ಬಾರ್ ಮಾಲಿಕನ ಹೆಬ್ಬರಳನ್ನು ಕಚ್ಚಿ ಗೆಳೆಯರಿಬ್ಬರು ವಿಕೃತಿ ಮರೆದಿದ್ದಾರೆ. ಬಿಲ್ ವಿಚಾರಕ್ಕೆ ಬಾರ್ ಮಾಲಿಕರೊಂದಿಗೆ ಗೆಳೆಯರು ಕಿತ್ತಾಡಿದ್ದಾರೆ. ಬಳಿಕ ಬೆರಳು ಕಚ್ಚಿ ಹಲ್ಲೆ ಮಾಡಿದ್ದಾರೆ.

ಬಾರ್ ಮಾಲಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಈ ದಾಂಧಲೆಗೆ ಕಾರಣವಾದ ಇಬ್ಬರು ಗೆಳೆಯರನ್ನೂ ಬಂಧಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments