Webdunia - Bharat's app for daily news and videos

Install App

Pehalgam: ಪಹಲ್ಗಾಮ್ ದಾಳಿ ಮಾಡಿದ ಉಗ್ರರಿಗಿಂತಲೂ ಈ ಡೇಂಜರ್: ಇಂಥಹವರನ್ನು ನಂಬಿ ಪ್ರವಾಸ ಮಾಡೋದು ಹೇಗೆ

Krishnaveni K
ಗುರುವಾರ, 1 ಮೇ 2025 (12:52 IST)
ಜಮ್ಮು ಕಾಶ್ಮೀರ: ಪಹಲ್ಗಾಮ್ ನಲ್ಲಿ ನಡೆದ ಉಗ್ರ ದಾಳಿಯ ಬಗ್ಗೆ ಎನ್ಐಎ ತನಿಖೆಯಲ್ಲಿ ಸಾಕಷ್ಟು ಆಘಾತಕಾರೀ ಅಂಶಗಳು ಹೊರಬೀಳುತ್ತಿವೆ. ಇದರ ವಿವರ ನೋಡಿದರೆ ಉಗ್ರರಿಗಿಂತಲೂ ಇವರೇ ಡೇಂಜರ್. ಇವರನ್ನು ನಂಬಿ ಪ್ರವಾಸ ಹೋಗುವುದು ಹೇಗೆ ಎಂದು ಅನಿಸಬಹುದು.

ಪಹಲ್ಗಾಮ್ ನಲ್ಲಿ ದಾಳಿ ನಡೆಸುವ ಮೊದಲು ಉಗ್ರರು ಬೇರೆ ಮೂರು ಕಡೆಯೂ ಸ್ಕೆಚ್ ಹಾಕಿದ್ದರಂತೆ. ಅರು ವ್ಯಾಲಿ, ಅಮ್ಯೂಸ್ ಮೆಂಟ್ ಪಾರ್ಕ್, ಬೇತಾಬ್ ವ್ಯಾಲಿಯಲ್ಲೂ ದಾಳಿಗೆ ಸ್ಕೆಚ್ ಹಾಕಿದ್ದರು. ಆದರೆ ಅಲ್ಲೆಲ್ಲಾ ಭದ್ರತೆಯಿತ್ತು.

ಈ ಕಾರಣಕ್ಕೆ ಕೊನೆಗೆ ಭದ್ರತೆ ಕಡಿಮೆಯಿರುವ ಬೈಸರನ್ ವ್ಯಾಲಿಯನ್ನೇ ದಾಳಿಗೆ ಆಯ್ಕೆ ಮಾಡಿಕೊಂಡರು. ವಿಶೇಷವೆಂದರೆ ದಾಳಿಕೋರರಿಗೆ ಸ್ಥಳೀಯರೇ ಸಹಾಯ ಮಾಡಿದ್ದರು. ನಾಲ್ವರು ಸ್ಥಳೀಯ ಓವರ್ ಗ್ರೌಂಡ್ ವರ್ಕರ್ ಗಳಿಂದ ಲಾಜಿಸ್ಟಿಕ್ ಸಹಾಯ ಸಿಕ್ಕಿತ್ತು. ಉಗ್ರರಿಗೆ ಸಹಾಯ ಮಾಡಿದ ಆರೋಪದಲ್ಲಿ 20 ಸ್ಥಳೀಯರನ್ನು ಬಂಧಿಸಲಾಗಿದೆ.

ಸಾಮಾನ್ಯವಾಗಿ ಪ್ರವಾಸಿಗರು ಇಲ್ಲಿನ ಸ್ಥಳೀಯರನ್ನು ನಂಬಿ ಪ್ರವಾಸಕ್ಕೆ ಬರುತ್ತಾರೆ. ಪ್ರವಾಸಿಗರಿಂದ ಈ ಸ್ಥಳೀಯರ ಜೀವನವೇ ಸುಧಾರಿಸುತ್ತದೆ. ಆದರೆ ಸ್ಥಳೀಯರೇ ಈ ರೀತಿ ಮಾಡಿದರೆ ಪ್ರವಾಸಿಗರು ಯಾವ ಧೈರ್ಯದ ಮೇಲೆ ಪ್ರವಾಸ ಮಾಡುವುದು ಎಂಬ ಪ್ರಶ್ನೆ ಮೂಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Santhosh Lad: ಪಾಕಿಸ್ತಾನ ಪರ ಯಾಕೆ ಘೋಷಣೆ ಕೂಗ್ತಿದ್ದಾರೆ ಅಂತ ಅರ್ಥಮಾಡಿಕೊಳ್ಳಲಿ: ಸಚಿವ ಸಂತೋಷ್ ಲಾಡ್

Caste census: ಕಾಂಗ್ರೆಸ್ ಹೇಳಿದ್ದಕ್ಕಲ್ಲ, ಕೇಂದ್ರ ಸರ್ಕಾರದ ಜಾತಿಗಣತಿ ಹಿಂದಿದೆ ಭಾರೀ ಲೆಕ್ಕಾಚಾರ: ಇದು ನಡೆದರೆ ಭಾರತಕ್ಕೇ ಒಳಿತು

Gold price today: ಅಕ್ಷಯ ತೃತೀಯ ಮುಗಿದ ಬೆನ್ನಲ್ಲೇ ಚಿನ್ನದ ಬೆಲೆ ಇಳಿಕೆ

India Pakistan: ಸತತ ಏಳನೇ ದಿನವೂ ಗಡಿಯಲ್ಲಿ ಕೆದಕಿದ ಪಾಕಿಸ್ತಾನ: ಭಾರತದಿಂದ ತಕ್ಕ ಪ್ರತ್ಯುತ್ತರ

Bengaluru: ಎಲ್ಲಾ ದುಬಾರಿಗಳ ನಡುವೆ ಈಗ ಬೆಂಗಳೂರಿಗರಿಗೆ ಆಟೋ ದರ ಏರಿಕೆ ಶಾಕ್

ಮುಂದಿನ ಸುದ್ದಿ
Show comments