Select Your Language

Notifications

webdunia
webdunia
webdunia
webdunia

ಅಯೋಧ್ಯೆ ಬಾಬರಿ ಮಸೀದಿ ಮರೆಯೋಕೆ ಸಾಧ್ಯವಿಲ್ಲ ಎಂದ ಓವೈಸಿ

ಅಯೋಧ್ಯೆ ಬಾಬರಿ ಮಸೀದಿ ಮರೆಯೋಕೆ ಸಾಧ್ಯವಿಲ್ಲ ಎಂದ ಓವೈಸಿ
ಹೈದ್ರಾಬಾದ್ , ಮಂಗಳವಾರ, 28 ಜುಲೈ 2020 (19:27 IST)
ಅಯೋಧ್ಯೆಯಲ್ಲಿ  ಶ್ರೀ ರಾಮಮಂದಿರ ನಿರ್ಮಾಣದ ಹಿನ್ನೆಲೆಯಲ್ಲಿ ಭೂಮಿ ಪೂಜೆಗೆ ಆ. 5 ರಂದು ಮುಹೂರ್ತ ಫಿಕ್ಸ್ ಮಾಡಲಾಗಿದೆ.

ಭೂಮಿ ಪೂಜೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಿರುವುದಕ್ಕೆ ಹೈದ್ರಾಬಾದ್ ಸಂಸದ ಅಸಾದುದ್ದೀನ್ ವಿರೋಧ ವ್ಯಕ್ತಪಡಿಸಿದ್ದಾರೆ.

ಸಂವಿಧಾನ ನಿಯಮ ಮೀರಿ ಪ್ರಧಾನಿ ಭೂಮಿ ಪೂಜೆ ಪಾಲ್ಗೊಳ್ಳಬಾರದು ಎಂದಿರುವ ಓವೈಸಿ, ಬಾಬರಿ ಮಸೀದಿ ಅಯೋಧ್ಯೆಯಲ್ಲಿ 400 ವರ್ಷಗಳಿಂದ ಇತ್ತು. ಅದನ್ನು ಮರೆಯೋಕೆ ಆಗೋದಿಲ್ಲ ಎಂದು ಟ್ವಿಟ್ ಮಾಡಿದ್ದಾರೆ.  

Attending Bhumi Pujan in official capacity will be a violation of @PMOIndia‘s constitutional oath. Secularism is part of the Basic Structure of Constitution We can’t forget that for over 400 years Babri stood in Ayodhya & it was demolished by a criminal mob in 1992



Share this Story:

Follow Webdunia kannada

ಮುಂದಿನ ಸುದ್ದಿ

ಸಂಸತ್ ಅಧಿವೇಶನದಲ್ಲಿ ರಾಜ್ಯದ ಕಾಫಿ, ಕರಿಮೆಣಸು ಸದ್ದು