Select Your Language

Notifications

webdunia
webdunia
webdunia
webdunia

ರಾಮಮಂದಿರ ನಿರ್ಮಾಣಕ್ಕೆ ರಂಭಾಪುರಿ ಪೀಠದ ಮಣ್ಣು

ರಾಮಮಂದಿರ ನಿರ್ಮಾಣಕ್ಕೆ ರಂಭಾಪುರಿ ಪೀಠದ ಮಣ್ಣು
ಚಿಕ್ಕಮಗಳೂರು , ಬುಧವಾರ, 22 ಜುಲೈ 2020 (18:27 IST)
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ರಂಭಾಪುರೀ ಪೀಠದ ಮಣ್ಣು ಹಸ್ತಾಂತರ ಮಾಡಲಾಗಿದೆ.

ರಂಭಾಪುರೀ ಪೀಠದ ಡಾ. ವೀರ ಸೋಮೇಶ್ವರ ಜಗದ್ಗರುಗಳಿಂದ ಹಸ್ತಾಂತರ ಕಾರ್ಯ ನೆರವೇರಿತು.

ಶುಭಹಾರೈಸಿದ ಶ್ರೀಗಳು, ರಾಮಮಂದಿರ ನಿರ್ಮಾಣಕ್ಕೆ ಮಣ್ಣು ಹಸ್ತಾಂತರಿಸಿದರು. ವಿಶ್ವ ಹಿಂದೂ ಪರಿಷತ್ ಪದಾಧಿಕಾರಿಗಳಿಗೆ ಮಣ್ಣು ಹಸ್ತಾಂತರ ಮಾಡಿದರು.

ಆಗಸ್ಟ್ 5 ರಂದು ಅಯೋಧ್ಯದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ಕೊಡಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ರಂಭಾಪುರಿ ಮಠದಲ್ಲಿ ಮಣ್ಣು ಹಸ್ತಾಂತರ ಮಾಡಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಕರನಿಗೆ ಕಾಮಸುಖ ನೀಡುತ್ತಿದ್ದ ಗೃಹಿಣಿ : ಗಂಡ, ಮಗನಿಂದ ಡಬಲ್ ಮರ್ಡರ್