Select Your Language

Notifications

webdunia
webdunia
webdunia
webdunia

ರಾಮ ಮಮಂದಿರ ನಿರ್ಮಾಣ : ಮೋದಿ ಕೆಲಸಕ್ಕೆ ಬಂದ ವಿಘ್ನ ನಿವಾರಣೆ

ರಾಮಮಂದಿರ
ಲಕ್ನೋ , ಶುಕ್ರವಾರ, 24 ಜುಲೈ 2020 (23:18 IST)
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಕೆಗೆ ಮುಹೂರ್ತ ಫಿಕ್ಸ್ ಆಗಿದೆ.

ಈ ನಡುವೆ ಆ. 5 ರಂದು ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆಗೆ ಶಿಲಾನ್ಯಾಸ ಮಾಡುವುದಕ್ಕೆ ತಡೆ ಕೊಡಬೇಕೆಂದು ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿ ವಜಾಗೊಂಡಿದೆ.

ಅಲಹಾಬಾದ್ ಹೈಕೋರ್ಟ್ ಅರ್ಜಿ ವಜಾ ಮಾಡಿದ ಬೆನ್ನಲ್ಲೇ ಭೂಮಿ ಪೂಜೆಗೆ ಎದುರಾಗಿದ್ದ ವಿಘ್ನ ನಿವಾರಣೆ ಆದಂತಾಗಿದೆ ಎಂದು ರಾಮಭಕ್ತರು ನಿರಾಳರಾಗಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯ ಸಚಿವರಿಗೆ ತಟ್ಟಿದ ಬಿಸಿ