Select Your Language

Notifications

webdunia
webdunia
webdunia
webdunia

ಭಯೋತ್ಪಾದಕರು ಹಿಂದೂ ಶಿಬಿರಗಳಲ್ಲೂ ಹರಡಿದ್ದಾರೆ: ಕಮಲ್ ಹಾಸನ್

ಭಯೋತ್ಪಾದಕರು ಹಿಂದೂ ಶಿಬಿರಗಳಲ್ಲೂ ಹರಡಿದ್ದಾರೆ: ಕಮಲ್ ಹಾಸನ್
ಚೆನ್ನೈ , ಗುರುವಾರ, 2 ನವೆಂಬರ್ 2017 (10:45 IST)
ಚೆನ್ನೈ: ಇತ್ತೀಚೆಗೆ ಕಮಲ್ ಹಾಸನ್ ಹೆಚ್ಚಾಗಿ ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ.

ಭಯೋತ್ಪಾದಕರು ಹಿಂದೂ ಶಿಬಿರಗಳಲ್ಲೂ ಹರಡಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮತ್ತೆ ಕಮಲ್ ಹಾಸನ್ ಸುದ್ದಿಯಲ್ಲಿದ್ದಾರೆ.

ಬಲಪಂಥೀಯರು ಘರ್ಷಣೆಗಳಲ್ಲಿ ಬಳಸಿಕೊಳ್ತಿದ್ದಾರೆ. ಹಿಂದೂ ಉಗ್ರವಾದದ ಅಸ್ತಿತ್ವವನ್ನು ಕಡೆಗಣಿಸಲಾಗಲ್ಲ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮ್ಮನ ಕ್ಷೇತ್ರದ ಸಂತ್ರಸ್ತರ ಭೇಟಿಗೆ ತೆರಳಿದ ರಾಹುಲ್ ಗಾಂಧಿ