Select Your Language

Notifications

webdunia
webdunia
webdunia
webdunia

ಮದ್ಯಸೇವಿಸಿ ಬಂದ ಶಿಕ್ಷಕನಿಂದ ಶಾಲೆಯಲ್ಲಿ ದಾಂಧಲೆ

ಮದ್ಯಸೇವಿಸಿ ಬಂದ ಶಿಕ್ಷಕನಿಂದ ಶಾಲೆಯಲ್ಲಿ ದಾಂಧಲೆ
ಛತ್ತೀಸ್ ಘಢ , ಭಾನುವಾರ, 13 ಮಾರ್ಚ್ 2022 (09:49 IST)
ಛತ್ತೀಸ್ ಘಢ: ಶಿಕ್ಷಕರೆಂದರೆ ತಪ್ಪು ಮಾಡಿದಾಗ ತಿದ್ದಿ ನಡೆಸುವವ ಎಂಬ ಪೂಜ್ಯ ಭಾವನೆಯಿದೆ. ಆದರೆ ಶಿಕ್ಷಕರೇ ತಪ್ಪು ಮಾಡಿದರೆ? ಇಂತಹದ್ದೊಂದು ಘಟನೆ ಛತ್ತೀಸ್ ಘಡದಲ್ಲಿ ನಡೆದಿದೆ.

ಶಾಲೆಗೆ ಮದ್ಯ ಸೇವಿಸಿ ಬಂದ ಶಿಕ್ಷಕ ಮದ್ಯದ ಅಮಲಿನಲ್ಲಿ ಕ್ರಿಕೆಟ್ ಬ್ಯಾಟ್ ನಿಂದ ವಿದ್ಯಾರ್ಥಿಗಳಿಗೆ ಸುಖಾ ಸುಮ್ಮನೇ ಥಳಿಸಿದ್ದಾನೆ.

ಸುಮ್ಮನೇ ನಿಂತಿದ್ದ ವಿದ್ಯಾರ್ಥಿಗಳಿಗೆ ಮದ್ಯದ ಅಮಲಿನಲ್ಲಿ ಹಲ್ಲೆ ನಡೆಸಿರುವ ಶಿಕ್ಷಕನ ಬಗ್ಗೆ ದೂರು ದಾಖಲಾಗಿದ್ದು, ಜಿಲ್ಲಾಧಿಕಾರಿಗಳು ಆತನನ್ನು ಕೆಲಸದಿಂದ ಅಮಾನತು ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಂದೆ ಜೊತೆ ಜಗಳ: 9 ವರ್ಷದ ಬಾಲಕ ಆತ್ಮಹತ್ಯೆ