Select Your Language

Notifications

webdunia
webdunia
webdunia
webdunia

ಮತ್ತೆ ದೇಶವನ್ನು ವಿಭಜನೆ ಮಾಡುವುದಾಗಿ ಹಿರಿಯ ಪಿಡಿಪಿ ನಾಯಕ ಹುಸೈನ್ ಹೇಳಿದ್ಯಾಕೆ?

ಮತ್ತೆ ದೇಶವನ್ನು ವಿಭಜನೆ ಮಾಡುವುದಾಗಿ ಹಿರಿಯ ಪಿಡಿಪಿ ನಾಯಕ ಹುಸೈನ್ ಹೇಳಿದ್ಯಾಕೆ?
ಶ್ರೀನಗರ , ಭಾನುವಾರ, 29 ಜುಲೈ 2018 (06:52 IST)
ಶ್ರೀನಗರ : ಗೋರಕ್ಷಣೆ ಹೆಸರಿನಲ್ಲಿ ಜನರನ್ನು ಹತ್ಯೆಗೈಯುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿರುವ ಹಿನ್ನಲೆಯಲ್ಲಿ ಇದೀಗ ಮತ್ತೆ ದೇಶವನ್ನು ವಿಭಜನೆ ಮಾಡುವುದಾಗಿ ಹಿರಿಯ ಪಿಡಿಪಿ ನಾಯಕ ಬಾರಮುಲ್ಲಾ ಮುಝಫ್ಫರ್ ಹುಸೈನ್ ಅವರು ಎಚ್ಚರಿಕೆ ನೀಡಿದ್ದಾರೆ.


ಶ್ರೀನಗರದಲ್ಲಿ ಪಿಡಿಪಿಯ 19ನೆ ಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘’ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಮುಸ್ಲಿಮರ ಹತ್ಯೆಗಳು ನಿಲ್ಲಬೇಕು ಎಂದು ನಾವು ಪ್ರಧಾನಿ ಮೋದಿಯವರಲ್ಲಿ ಕೋರುತ್ತೇವೆ. 1947ರಲ್ಲಿ ಒಂದು ಬಾರಿ ದೇಶ ವಿಭಜನೆಯಾಗಿದೆ. ಇದು ಇನ್ನೂ ಮುಂದುವರಿದರೆ ಮತ್ತೊಮ್ಮೆ ವಿಭಜನೆಯಾಗಬಹುದು" ಎಂದು ಹೇಳಿದ್ದಾರೆ.'


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಹದಾಯಿ ಹೋರಾಟಕ್ಕೂ ಉತ್ತರ ಕರ್ನಾಟಕ ಪ್ರತ್ಯೇಕ ಕೂಗಿಗೂ ಯಾವುದೇ ಸಂಬಂಧವಿಲ್ಲ ಎಂದ ಹೋರಾಟಗಾರರು!