Select Your Language

Notifications

webdunia
webdunia
webdunia
webdunia

ಪೊಲೀಸರ ಎಚ್ಚರಿಕೆಗೆ ಕ್ಯಾರೇ ಎನ್ನದ ಶಶಿಕಲಾ ಇಂದು ತಮಿಳುನಾಡಿಗೆ ಭರ್ಜರಿ ಎಂಟ್ರಿ

ಪೊಲೀಸರ ಎಚ್ಚರಿಕೆಗೆ ಕ್ಯಾರೇ ಎನ್ನದ ಶಶಿಕಲಾ ಇಂದು ತಮಿಳುನಾಡಿಗೆ ಭರ್ಜರಿ ಎಂಟ್ರಿ
ಬೆಂಗಳೂರು , ಸೋಮವಾರ, 8 ಫೆಬ್ರವರಿ 2021 (10:34 IST)
ಬೆಂಗಳೂರು: ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆ ಮುಗಿಸಿ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಇಂದು ತಮಿಳುನಾಡಿಗೆ ಎಂಟ್ರಿ ಕೊಡಲಿದ್ದಾರೆ.


ಶಶಿಕಲಾ ಜೈಲಿನಿಂದ ಬಿಡುಗಡೆಯಾದ ಬಳಿಕ ಎಐಡಿಎಂಕೆ ಬಾವುಟ ಅಳವಡಿಸಿದ ಕಾರಿನಲ್ಲಿ ಬೆಂಗಳೂರಿನ ಖಾಸಗಿ ರೆಸಾರ್ಟ್ ಒಂದಕ್ಕೆ ತೆರಳಿದ್ದರು. ಬಾವುಟ ಅಳವಡಿಸದಂತೆ ಪೊಲೀಸರು ಎಚ್ಚರಿಕೆ ನೀಡಿದರೂ ಕ್ಯಾರೇ ಎನ್ನದೇ ಶಶಿಕಲಾ ಇಂದೂ ಅದೇ ರೀತಿಯ ಭರ್ಜರಿ ಸಿದ್ಧತೆಯೊಂದಿಗೆ ತಮಿಳುನಾಡಿಗೆ ಕಾಲಿಡಲಿದ್ದಾರೆ. ಅವರ ಸ್ವಾಗತಕ್ಕೆ ನೂರಾರು ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಸಿದ್ಧತೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಂದಮ್ಮನಿಗೆ ಇಂತಹ ಗತಿ ತಂದ ತಾಯಿ ಕೊನೆಗೆ ಮಾಡಿದ್ದೇನು?