Select Your Language

Notifications

webdunia
webdunia
webdunia
webdunia

ಬಿಡುಗಡೆ ಖುಷಿಯಲ್ಲಿದ್ದ ಶಶಿಕಲಾಗೆ ವಿಲನ್ ಆದ ಕೊರೋನಾ

ಶಶಿಕಲಾ ನಟರಾಜನ್
ಬೆಂಗಳೂರು , ಬುಧವಾರ, 27 ಜನವರಿ 2021 (11:08 IST)
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಮುಗಿಸಿ ಹೊರಬರುವ ಖುಷಿಯಲ್ಲಿದ್ದ ತಮಿಳುನಾಡಿನ ಚಿನ್ನಮ್ಮ ಶಶಿಕಲಾಗೆ ಕೊರೋನಾ ಅಡ್ಡಿಯಾಗಿದೆ.


ಜೈಲಿನಿಂದ ಹೊರಬಂದು ಮತ್ತೆ ತಮಿಳುನಾಡು ರಾಜಕೀಯಕ್ಕೆ ಧುಮುಕಬೇಕು ಎಂಬ ಹುಮ್ಮಸ್ಸಿನಲ್ಲಿದ್ದ ಶಶಿಕಲಾಗೆ ಈಗ ಕೊರೋನಾಗೆ ಚಿಕಿತ್ಸೆ ಪಡೆಯವ ಸ್ಥಿತಿ ಬಂದಿದೆ. ಹೀಗಾಗಿ ಕೊರೋನಾ ಅಪಾಯದಲ್ಲಿರುವ ಶಶಿಕಲಾ ನಿಯಮಗಳ ಪ್ರಕಾರ 14 ದಿನಗಳ ಕ್ವಾರಂಟೈನ್ ನಲ್ಲಿರಬೇಕು. ಹೀಗಾಗಿ ಅವರ ಬಿಡುಗಡೆ ದಿನ ಪಟಾಕಿ ಸಿಡಿಸಿ ಸಂಭ್ರಮಿಸಿ ಮೆರವಣಿಗೆ ಮಾಡಬೇಕೆಂದಿದ್ದ ಬೆಂಬಲಿಗರ ಪ್ಲ್ಯಾನ್ ಉಲ್ಟಾ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಠ ಕಲಿಯಲು ಮನೆಗೆ ಬಂದ ಹುಡುಗಿಗೆ ಇಂತಹ ಗತಿ ತಂದ ಶಿಕ್ಷಕ