Webdunia - Bharat's app for daily news and videos

Install App

ರಾಜ್ಯಸಭೆಯ ಮುಂಗಾರು ಅಧಿವೇಶನದ 76 ಗಂಟೆ ವ್ಯರ್ಥ!

Webdunia
ಬುಧವಾರ, 11 ಆಗಸ್ಟ್ 2021 (23:00 IST)
ರಾಜ್ಯಸಭಾ ಕಾರ್ಯದರ್ಶಿ ಬುಧವಾರ ಸಂಜೆ ಮುಂಗಾರು ಅಧಿವೇಶನ ಮುಕ್ತಾಯಗೊಳ್ಳುತ್ತಿದ್ದಂತೆ ಕಲಾಪದ ವಿವರಗಳನ್ನು ನೀಡಿದ್ದು, 19 ಮಸೂದೆಗಳಿಗೆ ಅಂಗೀಕಾರ ಪಡೆಯಲಾಗಿದೆ ಎಂದರು.
ಒಬಿಸಿ ಸೇರಿದಂತೆ ಬಹುತೇಕ ಮಸೂದೆಗಳು ಚರ್ಚೆಗಳಿಲ್ಲದೇ ಅಂಗೀಕಾರ ಪಡೆದುಕೊಂಡಿದೆ. ಕಲಾಪದಲ್ಲಿ ಸದಸ್ಯರ ಹಾಜರಾತಿ ಶೇ.54.45ರಷ್ಟಿತ್ತು ಎಂದು ಕಾರ್ಯದರ್ಶಿ ಹೇಳಿದರು.
ಮುಂಗಾರು ಅಧಿವೇಶನದ ಬಹುತೇಕ ಕಲಾಪದ ಅವಧಿ ಗದ್ಧಲದಿಂದ ಮುಕ್ತಾಯಗೊಂಡಿದ್ದರಿಂದ 406 ಶೂನ್ಯವೇಳೆಯ ಪ್ರಶ್ನೋತ್ತರ ಕಲಾಪ ಚರ್ಚೆಗಳಿಲ್ಲದೇ ರದ್ದುಗೊಂಡಿದೆ.  

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments