Select Your Language

Notifications

webdunia
webdunia
webdunia
webdunia

ರಾಮಸೇತುವಿನ ಎದುರು ಪ್ರಧಾನಿ ಮೋದಿ ಧ್ಯಾನ

narendra modhi

geetha

ತಮಿಳುನಾಡು , ಭಾನುವಾರ, 21 ಜನವರಿ 2024 (16:22 IST)
ತಮಿಳುನಾಡು :ಇಂದು ಧನುಷ್ಕೋಟಿಗೂ ಸಹ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಇದೇ ಸ್ಥಳದಲಿ ಶ್ರೀರಾಮನು ರಾವಣನನ್ನು ವಧೆ ಮಾಡುವ ಪ್ರತಿಜ್ಞೆ ಕೈಗೊಂಡ ಎಂದು ಭಕ್ತರು ನಂಬುತ್ತಾರೆ. 

ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾಪನಾ ಕಾರ್ಯಕ್ಕೆ ಇನ್ನು ಕೆಲವೇ ತಾಸು ಉಳಿದಿದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ಅರಿಚಲ್‌ ಮುನೈ ಪಾಯಿಂಟ್‌ ಗೆ ಭೇಟಿ ನೀಡಿ ರಾಮಸೇತು ಎದುರಿಗೆ ಕುಳಿತು ಧ್ಯಾನ ಮತ್ತು ಪ್ರಾಣಾಯಾಮದಲ್ಲಿ ತಲ್ಲೀನರಾದರು .
 
ಇದೇ ವೇಳೆ ಪ್ರಧಾನಿ ಮೋದಿ ಭಾರತದ ಧ್ವಜಕ್ಕೂ ಸಹ ವಂದನೆ ಸಲ್ಲಿಸಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಬರ್ತಡೇ ಆಚರಿಸಿಕೊಳ್ಳಲ್ಲ ಎಂದ ನಿಖಿಲ್ ಕುಮಾರಸ್ವಾಮಿ