Select Your Language

Notifications

webdunia
webdunia
webdunia
webdunia

ರೈಲಿನಲ್ಲಿ ತವರೂರಿಗೆ ಪ್ರಯಾಣಿಸಿದ ರಾಷ್ಟ್ರಪತಿ ರಮಾನಾಥ್ ಕೋವಿಂದ್

ರೈಲಿನಲ್ಲಿ ತವರೂರಿಗೆ ಪ್ರಯಾಣಿಸಿದ ರಾಷ್ಟ್ರಪತಿ ರಮಾನಾಥ್ ಕೋವಿಂದ್
ನವದೆಹಲಿ , ಶನಿವಾರ, 26 ಜೂನ್ 2021 (12:50 IST)
ನವದೆಹಲಿ: ರಾಷ್ಟ್ರಪತಿಯಾದ ಬಳಿಕ ಇದೇ ಮೊದಲ ಬಾರಿಗೆ ತವರಿಗೆ ಭೇಟಿಗೆ ನೀಡುತ್ತಿರುವ ರಮಾನಾಥ್ ಕೋವಿಂದ್ ರೈಲಿನ ಮೂಲಕ ಪ್ರಯಾಣ ಮಾಡಿದ್ದಾರೆ.


ದೆಹಲಿಯ ಸಫ್ದರ್ ಜಂಗ್ ರೈಲ್ವೇ ನಿಲ್ದಾಣದಿಂದ ವಿಶೇಷ ರೈಲು ಏರಿರುವ ರಾಷ್ಟ್ರಪತಿಗಳು ಕಾನ್ಪುರಕ್ಕೆ ಬಂದಿಳಿದಿದ್ದಾರೆ. ಈ ವೇಳೆ ಪತ್ನಿ ಕೂಡಾ ಜೊತೆಯಾಗಿದ್ದಾರೆ.

15 ವರ್ಷಗಳ ಬಳಿಕ ತವರಿಗೆ ಭೇಟಿ ನೀಡುತ್ತಿರುವ ರಮಾನಾಥ್ ಕೋವಿಂದ್ ಇಲ್ಲಿ ತಾವು ಕಲಿತ ಶಾಲೆಯ ಭೇಟಿ, ಮಕ್ಕಳೊಂದಿಗೆ ಸಂವಾದ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಜೂನ್ 29 ರಂದು ವಿಮಾನ ಮುಖೇನ ಅವರು ದೆಹಲಿಗೆ ವಾಪಸಾಗಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ರವಿಶಂಕರ್ ಪ್ರಸಾದ್ ಬಳಿಕ ಸಂಸದ ಶಶಿ ತರೂರ್ ಖಾತೆಯೂ ಬ್ಲಾಕ್ ಮಾಡಿದ ಟ್ವಿಟರ್