Select Your Language

Notifications

webdunia
webdunia
webdunia
webdunia

ನಿರ್ಭಯಾ ಪ್ರಕರಣ; ಅಪರಾಧಿಗಳ ಮರಣೋತ್ತರ ಪರೀಕ್ಷೆ

ನಿರ್ಭಯಾ ಪ್ರಕರಣ; ಅಪರಾಧಿಗಳ ಮರಣೋತ್ತರ ಪರೀಕ್ಷೆ
ನವದೆಹಲಿ , ಶುಕ್ರವಾರ, 20 ಮಾರ್ಚ್ 2020 (07:11 IST)
ನವದೆಹಲಿ: 2012ರಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಿಗೆ ಇಂದು ಬೆಳಿಗ್ಗೆ ಮರಣದಂಡನೆ ಶಿಕ್ಷೆ ಜಾರಿಗೊಳಿಸಲಾಗಿದೆ.ಹಾಗೇ ಅಪರಾಧಿಗಳ ಮರಣೋತ್ತರ ಪರೀಕ್ಷೆ ಕೂಡ ನಡೆಸಲಾಗುವುದು.


ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ನಾಲ್ವರು ಅಪರಾಧಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗುವುದು.ಈ ಮರಣೋತ್ತರ ಪರೀಕ್ಷೆಯ ಸಂಪೂರ್ಣ ಚಿತ್ರೀಕರಣ ಕೂಡ ನಡೆಸಲಾಗುತ್ತದೆ.


ಸ್ಥಳೀಯ ಪೊಲೀಸರಿಗೆ ಅಪರಾಧಿಗಳ ಶವ ಹಸ್ತಾಂತರ ಮಾಡಲಾಗಿದೆ. ತಿಹಾರ್ ಜೈಲಿನ ಹಿಂಭಾಗದಲ್ಲಿರುವ ಗೇಟ್ ನಂ.4ರಿಂದ ಅಪರಾಧಿಗಳ ಶವ ರವಾನೆ.2 ಅಂಬ್ಯುಲೆನ್ಸ್ ಗಳಲ್ಲಿ ನಾಲ್ವರ ಶವ ರವಾನೆ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ಭಯಾ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಗಲ್ಲು