Select Your Language

Notifications

webdunia
webdunia
webdunia
webdunia

ಮೋದಿ ಆಡಳಿತದಲ್ಲಿ ನಕ್ಸಲಸಿಂ ಕೊನೆಯುಸಿರೆಳೆಯುತ್ತಿದೆ: ಅಮಿತ್ ಶಾ

India Naxalism

Sampriya

ನವದೆಹಲಿ , ಗುರುವಾರ, 16 ಅಕ್ಟೋಬರ್ 2025 (20:12 IST)
Photo Credit X
ನವದೆಹಲಿ: ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರದಲ್ಲಿ ಕಳೆದ ಎರಡು ದಿನಗಳಲ್ಲಿ ಒಟ್ಟು 258 ನಕ್ಸಲರು ಶರಣಾಗಿದ್ದಾರೆ. 

ಗುರುವಾರ ನಕ್ಸಲೀಯರ ನಿರ್ಧಾರವನ್ನು ಶ್ಲಾಘಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಿರತ ಪ್ರಯತ್ನದಿಂದಾಗಿ ನಕ್ಸಲಿಸಂ ಕೊನೆಯುಸಿರೆಳೆಯುತ್ತಿದೆ ಎಂದರು. 

ಶರಣಾಗಲು ಬಯಸುವವರಿಗೆ ಸ್ವಾಗತ, ಮತ್ತು ಬಂದೂಕು ಹಿಡಿದವರು ನಮ್ಮ ಪಡೆಗಳ ಕ್ರೋಧವನ್ನು ಎದುರಿಸುತ್ತಾರೆ, ಇನ್ನೂ ನಕ್ಸಲಿಸಂನ ಹಾದಿಯಲ್ಲಿರುವವರಿಗೆ ನಾನು ಮತ್ತೆ ಮನವಿ ಮಾಡುತ್ತೇನೆ. 

ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರಲು ನಾವು 31 ಮಾರ್ಚ್ 2026 ರ ಮೊದಲು ನಕ್ಸಲಿಸಂ ಬಿಟ್ಟು ಮುಖ್ಯವಾಹಿನಿಗೆ ಬನ್ನಿ ಎನ್ನುತ್ತೇನೆ ಎಂದರು. 

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಕರ್ತವ್ಯವನ್ನು ಯಶಸ್ವಿಯಾಗಿ ಪೂರೈಸಿದೆ: ಸಿಎಂ ಸಿದ್ದರಾಮಯ್ಯ ಹೀಗ್ಯಾಕೆ ಅಂದಿದ್ದು