Select Your Language

Notifications

webdunia
webdunia
webdunia
webdunia

ಭೀಕರ ಹತ್ಯೆಯ ಹಿಂದೆ ಹೋದ ಪೊಲೀಸರಿಗೆ ಕೊನೆಗೆ ತಿಳಿದಿದ್ದೇನು?!

ಭೀಕರ ಹತ್ಯೆಯ ಹಿಂದೆ ಹೋದ ಪೊಲೀಸರಿಗೆ ಕೊನೆಗೆ ತಿಳಿದಿದ್ದೇನು?!
ಲಕ್ನೋ , ಶನಿವಾರ, 30 ಜನವರಿ 2021 (09:33 IST)
ಲಕ್ನೋ: ಮಹಿಳೆಯೊಬ್ಬರ ಭೀಕರ ಹತ್ಯೆಯ ಹಿಂದಿನ ರಹಸ್ಯ ಬೇಧಿಸಿರುವ ಉತ್ತರ ಪ್ರದೇಶ ಪೊಲೀಸರು ಅಳಿಯನನ್ನು ಬಂಧಿಸಿದ್ದಾರೆ.


ಎರಡು ದಿನಗಳ ಹಿಂದೆ ಮಹಿಳೆಯ ಕುತ್ತಿಗೆ ಸೀಳಿ ಹತ್ಯೆ ಮಾಡಲಾಗಿತ್ತು. ಈ ಘಟನೆಯ ಬೆನ್ನತ್ತಿ ಹೋದ ಪೊಲೀಸರಿಗೆ ಆಕೆಯ ಅಳಿಯನೇ ಮಾನಭಂಗಕ್ಕೆ ಪ್ರಯತ್ನಿಸಿ ವಿಫಲನಾದಾಗ ಹತ್ಯೆ ಮಾಡಿರುವ ವಿಚಾರ ತಿಳಿದುಬಂದಿದೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಾವಾಗಲೂ ಚುಚ್ಚು ಮಾತಾಡುತ್ತಿದ್ದ ಅತ್ತೆಗೆ ಸೊಸೆ ಮಾಡಿದ್ದೇನು ಗೊತ್ತಾ?