ಮಗು ಬೇಕೆಂದ ಮಂಗಳಮುಖಿಯರಿಗೆ ಹೀಗಾ ಆಗೋದು

Webdunia
ಶನಿವಾರ, 22 ಆಗಸ್ಟ್ 2020 (17:02 IST)
ಮದುವೆಯಾದರೂ ಮಕ್ಕಳಾಗದ ಕಾರಣದಿಂದ ಮಗು ಬೇಕೆಂದು ಆ ಮಂಗಳ ಮುಖಿಯರಿಬ್ಬರು ಹಂಬಲಿಸುತ್ತಿದ್ದರು. ಆದರೆ ಅದೇ ವಿಷಯ ಅವರ ಜೀವನ ತೆಗೆದಿದೆ.

ಮುರುಗನ್ ಎಂಬಾತನನ್ನು ಮಂಗಳಮುಖಿಯರಾದ ಭವಾನಿ, ಅನುಷ್ಕಾ ಮದುವೆಯಾಗಿದ್ದರು.
ಸುಖವಾಗಿಯೇ ಇದ್ದ ಈ ಮೂವರಿಗೆ ಮಗುವಿನ ಆಸೆ ಚಿಗುರೊಡೆದಿದೆ. ಹೀಗಾಗಿ ಮಗು ದತ್ತು ಪಡೆಯೋದಕ್ಕೆ ಮುಂದಾಗಿದ್ದಾರೆ.

ಋಷಿಕೇಸ್ ಎಂಬಾತನಿಗೆ ಮಗು ದತ್ತು ಕೊಡಿಸುವಂತೆ ಕೇಳಿದ್ದು, ಈ ಡೀಲ್ ಗಾಗಿ 5 ಲಕ್ಷ ರೂಪಾಯಿಗಳನ್ನು ನೀಡಿದ್ಧಾರೆ.

ಆದರೆ ಹಣ ಪಡೆದ ಋಷಿಕೇಸ್ ಮಗು ದತ್ತುಕೊಡಿಸದೇ ಪದೇ ಪದೇ ಸತಾಯಿಸಿದ್ದಾನೆ.
ಕೊನೆಗೆ ಇಬ್ಬರು ಮಂಗಳಮುಖಿಯರು ಹಾಗೂ ಮುರುಗನ್ ನನ್ನು ತನ್ನ ಸ್ನೇಹಿತರ ಸಹಾಯದಿಂದ ಋಷಿಕೇಸ್ ಕೊಲೆ ಮಾಡಿದ್ದಾನೆ.

ತಮಿಳುನಾಡಿನಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಿಂದೂಗಳನ್ನು ಟಾರ್ಗೆಟ್ ಮಾಡಲಾಗಿದೆ: ಡಿಸಿಎಂ ಪವನ್ ಕಲ್ಯಾಣ್

ರಾಜ್ಯದಲ್ಲಿರುವ ಡ್ರಗ್ಸ್‌ ದಂಧೆ ವಿರುದ್ಧ ಕಠಿಣ ಕ್ರಮ, ಪೆಡ್ಲರ್‌ಗಳಿಗೆ ನಡುಕ

ಮತ್ತಷ್ಟು ಹಣ ಕೊಡದಿದ್ದರೆ ಬೆತ್ತಲೆ ಫೋಟೋ ವೈರಲ್ ಬೆದರಿಕೆ, ಯುವಕ ಆತ್ಮಹತ್ಯೆ

ಮೋದಿ ಬಳಿಕ ಬಿಜೆಪಿಯಿಂದ ಪ್ರಧಾನಿ ಅಭ್ಯರ್ಥಿ ಯಾರು: ಕೊನೆಗೂ ತಿಳಿಸಿದ ಮೋಹನ್ ಭಾಗವತ್

ಸಿದ್ದರಾಮಯ್ಯ ಇರುವಷ್ಟು ದಿನ ಉತ್ತಮ ಹೆಜ್ಜೆ ಇಡಲಿ: ವಿಜಯೇಂದ್ರ

ಮುಂದಿನ ಸುದ್ದಿ
Show comments