Webdunia - Bharat's app for daily news and videos

Install App

ಪೊಲೀಸರಿಗೇ ಕರೆ ಮಾಡಿ ಬಿಯರ್ ತರಲು ಹೇಳಿದ ಅಸಾಮಿ!

Webdunia
ಶುಕ್ರವಾರ, 13 ಮೇ 2022 (05:31 IST)
ಹೈದರಾಬಾದ್: ಪೊಲೀಸ್ ಸಹಾಯವಾಣಿ 100 ಕ್ಕೆ ಕರೆ ಮಾಡಿದ ಭೂಪ ಚಿಲ್ಡ್ ಬಿಯರ್ ತರುವಂತೆ ಆರ್ಡರ್ ಕೊಡುತ್ತಾನೆ. ಮನೆಗೆ ಬಂದ ಪೊಲೀಸರು ಆತನನ್ನು ಬಂಧಿಸಿ ಕರೆದೊಯ್ಯುತ್ತಾರೆ. ಇಂತಹದ್ದೊಂದು ಘಟನೆ ತೆಲಂಗಾಣದಲ್ಲಿ ನಡೆದಿದೆ.

ರಾತ್ರಿ ವೇಳೆ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ ಆರೋಪಿ ಸಹಾಯ ಬೇಕೆಂದು ಕೇಳಿದ್ದ. ಆದರೆ ಯಾವ ಅಪರಾಧ ಎಂದು ಫೋನ್ ನಲ್ಲಿ ಹೇಳಲು ಸಾಧ್ಯವಿಲ್ಲ. ಮನೆಗೆ ಪೊಲೀಸರು ಬರಬೇಕೆಂದು ಆಗ್ರಹಿಸಿದ್ದ.

ಅದರಂತೆ ಇಬ್ಬರು ಕಾನ್ಸ್ ಟೇಬಲ್ ಗಳು ಆತನ ಮನೆಗೆ ಹೋಗಿದ್ದರು. ಆದರೆ ಅಲ್ಲಿ ಹೋದಾಗ ಆಗಲೇ ಪಾನಮತ್ತನಾಗಿದ್ದ ಆರೋಪಿ ಇನ್ನೆರಡು ಬಾಟಲಿ ಬಿಯರ್ ತರುವಂತೆ ಆರ್ಡರ್ ಮಾಡಿದ್ದ. ಆತನ ಧಿಮಾಕಿಗೆ ಪೊಲೀಸರ ಪಿತ್ತ ನೆತ್ತಿಗೇರಿದ್ದು, ಎರಡು ಏಟು ಕೊಟ್ಟು ಠಾಣೆಗೆ ಎಳೆದೊಯ್ದಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments