Webdunia - Bharat's app for daily news and videos

Install App

Kumbhmela: ಮೊಬೈಲ್, ವಾಚ್ ಇಲ್ಲದೇ ಇದ್ರೂ ನಾಗಸಾಧುಗಳು ಕುಂಭಮೇಳ ಸಮಯಕ್ಕೆ ಸರಿಯಾಗಿ ಬರುವುದು ಹೇಗೆ

Krishnaveni K
ಸೋಮವಾರ, 27 ಜನವರಿ 2025 (10:06 IST)
ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ನಾಗಸಾಧುಗಳು ಬಂದಿದ್ದಾರೆ. ಪ್ರತೀ ಬಾರಿ ಕುಂಭಮೇಳಕ್ಕೆ ಮೊಬೈಲ್, ವಾಚ್ ಇಲ್ಲದೇ ಇದ್ದರೂ ಟೈಂಗೆ ಸರಿಯಾಗಿ ಅವರು ಅಲ್ಲಿ ಬಂದು ಸೇರುವುದು ಹೇಗೆ ಎಂಬುದೇ ಎಲ್ಲರ ಕುತೂಹಲ.

ಕುಂಭಮೇಳ ಯಾವತ್ತೂ ನಡೆಯುವ ಪ್ರಕ್ರಿಯೆಯಲ್ಲ. ಇದು ಎಷ್ಟೋ ವರ್ಷಗಳಿಗೊಮ್ಮೆ ನಡೆಯುವಂತಹ ಧಾರ್ಮಿಕ ಹಬ್ಬ. ಈ ಉತ್ಸವ ಯಾವಾಗ ನಡೆಯುತ್ತದೆ, ಎಲ್ಲಿ ನಡೆಯುತ್ತದೆ ಎಂಬುದೆಲ್ಲಾ ನಮಗೆ ಮೊಬೈಲ್, ಟಿವಿ, ನ್ಯೂಸ್ ಮೂಲಕ ತಿಳಿಯುತ್ತದೆ. ಆ ದಿನ ಇಂದೇ ಎಂದು ಗೊತ್ತಾಗುತ್ತದೆ.

ಆದರೆ ನಾಗಸಾಧುಗಳು ವ್ಯಾವಹಾರಿಕ ಲೋಕದಿಂದಲೇ ದೂರವುಳಿದವರು. ಅವರು ನಮ್ಮ ನಿಮ್ಮಂತೆ ಮೊಬೈಲ್, ನ್ಯೂಸ್ ಯಾವುದೂ ನೋಡಲ್ಲ. ಹಾಗಿದ್ದರೂ ಸರಿಯಾಗಿ ಕುಂಭಮೇಳ ನಡೆಯುವ ಸಮಯಕ್ಕೇ ಎಲ್ಲೋ ಗುಹೆಗಳಲ್ಲಿರುವ ಅವರು ಬಂದು ಸೇರುತ್ತಾರೆ.

ಈ ಒಂದು ಕುಂಭಮೇಳಕ್ಕಾಗಿ ಎಲ್ಲೋ ಹಿಮಾಲಯದಲ್ಲಿ, ಗುಹೆಗಳಲ್ಲಿ ತಪಸ್ಸಿಗೆ ಕುಳಿತವರು ಪರ್ವತವಿಳಿದು ಸಾವಿರಾರು ಮೈಲಿ ಸಂಚಾರ ಮಾಡಿ ತಲುಪಬೇಕಾದ ಸ್ಥಳಕ್ಕೇ ಬಂದು ತಲುಪುತ್ತಾರೆ. ಇದು ನಿಜವಾದ ಪವಾಡವೆಂದೇ ಹೇಳಬೇಕು. ಇದಕ್ಕೇ ನಾಗಸಾಧುಗಳು ಎಂದರೆ ನಿಜವಾದ ಸನ್ಯಾಸಿಗಳು ಎಂದು ಎಲ್ಲರೂ ಗೌರವಿಸುವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments