Select Your Language

Notifications

webdunia
webdunia
webdunia
webdunia

ಯೋಗಿ ಆದಿತ್ಯನಾಥ್ ರಾವಣ ರಾಜ್ಯದಲ್ಲಿದ್ದಾರಾ?

ಎಸ್.ಆರ್.ಪಾಟೀಲ್
ಬಾಗಲಕೋಟೆ , ಶನಿವಾರ, 3 ಅಕ್ಟೋಬರ್ 2020 (17:19 IST)
ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ರಾಮ ರಾಜ್ಯದಲ್ಲಿಲ್ಲ. ರಾವಣ ರಾಜ್ಯದಲ್ಲಿದ್ದಾರೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಹತ್ರಾಸ್ ಘಟನೆಯ ಆರೋಪಿಗಳಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್. ಆರ್. ಪಾಟೀಲ್ ಆಗ್ರಹ ಮಾಡಿದ್ದಾರೆ.
webdunia

ಯುವತಿಯೊಬ್ಬಳನ್ನು ಮಾನಭಂಗ ಮಾಡಿ, ನಾಲಿಗೆ ಸೀಳುತ್ತಾರೆ. ಅವಳನ್ನು ಕೊಲೆ ಮಾಡಲಾಗಿದೆ ಎಂದರೆ ಅದು ರಾವಣ ರಾಜ್ಯ ಎಂದು ಟೀಕೆ ಮಾಡಿದ್ದಾರೆ.

ಬಿಜೆಪಿ ಹಾಗೂ ಉತ್ತರ ಪ್ರದೇಶ ಸರಕಾರದ ವಿರುದ್ಧ ಪಾಟೀಲ್ ಹರಿಹಾಯ್ದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಳಿಯ ಕೊಡುತ್ತಿದ್ದ ಸುಖಕ್ಕೆ ಹುಚ್ಚಾದ ಅತ್ತೆ ಮಾಡಿದ್ದೇನು?