Select Your Language

Notifications

webdunia
webdunia
webdunia
webdunia

ತಳ್ಳಾಡುವವರೆಲ್ಲಾ ಮನೆಗೆ ಹೋಗಿ..! ರಾಹುಲ್ ಯಾತ್ರೆಯಲ್ಲಿ ಪ್ರಿಯಾಂಕಾ ವಾದ್ರಾ ಸಿಟ್ಟು!

ತಳ್ಳಾಡುವವರೆಲ್ಲಾ ಮನೆಗೆ ಹೋಗಿ..! ರಾಹುಲ್ ಯಾತ್ರೆಯಲ್ಲಿ ಪ್ರಿಯಾಂಕಾ ವಾದ್ರಾ ಸಿಟ್ಟು!
ನವದೆಹಲಿ , ಶನಿವಾರ, 14 ಏಪ್ರಿಲ್ 2018 (08:17 IST)
ನವದೆಹಲಿ: ಉನ್ನಾವೋ ಮತ್ತು ಕತುವಾದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಖಂಡಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂಡಿಯಾ ಗೇಟ್ ಗೆ ನಡೆಸಿ ಮೌನ ಮೆರವಣಿಗೆಯಲ್ಲಿ ತಳ್ಳಾಟ ನಡೆಸಿದವರ ವಿರುದ್ಧ ಸಹೋದರಿ ಪ್ರಿಯಾಂಕಾ ವಾದ್ರಾ ಸಿಟ್ಟಿಗೆದ್ದಿದ್ದಾರೆ.

‘ಮೊದಲು ನಾವು ಇಲ್ಲಿ ಸೇರಿರುವ ಉದ್ದೇಶ ನೆನಪಿಸಿಕೊಳ್ಳಿ. ಅದರ ಬದಲು ತಳ್ಳಾಟ, ನೂಕಾಟ ನಡೆಸುವ ಉದ್ದೇಶದಿಂದ ಬಂದಿದ್ದರೆ ಮನೆಗೆ ಹೋಗಿ’ ಎಂದು ಪ್ರಿಯಾಂಕಾ ಜನರತ್ತ ಕೂಗಿ ಹೇಳಿದರು.

ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಈ ಯಾತ್ರೆಯಲ್ಲಿ ಹಲವಾರು ಕಾಂಗ್ರೆಸ್ ಕಾರ್ಯಕರ್ತರಲ್ಲದೆ, ಪ್ರಿಯಾಂಕಾ ವಾದ್ರಾ, ಪತಿ ರಾಬರ್ಟ್ ವಾದ್ರಾ ಕೂಡಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕತುವಾ ಹಾಗೂ ಉನ್ನಾವ್ ಅತ್ಯಾಚಾರ ಪ್ರಕರಣದ ಬಗ್ಗೆ ಕೊನೆಗೂ ಮಾತನಾಡಿದ ಪ್ರಧಾನಿ ಮೋದಿ