Select Your Language

Notifications

webdunia
webdunia
webdunia
webdunia

ಯಾರು ನನಗೆ ಸಿಎಂ ಸ್ಥಾನ ನೀಡುತ್ತಾರೋ ಅವರಿಗೆ ಬೆಂಬಲ ನೀಡುವೆ- ದುಶ್ಯಂತ್ ಚೌಟಾಲ್

ಯಾರು ನನಗೆ ಸಿಎಂ ಸ್ಥಾನ ನೀಡುತ್ತಾರೋ ಅವರಿಗೆ ಬೆಂಬಲ ನೀಡುವೆ- ದುಶ್ಯಂತ್ ಚೌಟಾಲ್
ಹರ್ಯಾಣ , ಗುರುವಾರ, 24 ಅಕ್ಟೋಬರ್ 2019 (11:00 IST)
ಹರ್ಯಾಣ : ಹರ್ಯಾಣದಲ್ಲಿ ನೂತನ ಸರ್ಕಾರ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಜೆಜೆಪಿ ಅಧ್ಯಕ್ಷ ದುಶ್ಯಂತ್ ಚೌಟಾಲ್ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದಾರೆ.



ಸರ್ಕಾರ ರಚಿಸಲು ಪಟ್ಟು ಹಿಡಿದ ಜೆಜೆಪಿ ಅಧ್ಯಕ್ಷ ದುಶ್ಯಂತ್ ಚೌಟಾಲ್ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದರೆ ಕಾಂಗ್ರೆಸ್ ದುಶ್ಯಂತ್ ಚೌಟಾಲ್ ಗೆ ಡಿಸಿಎಂ ಸ್ಥಾನ ನೀಡುವುದಾಗಿ ಹೇಳಿದ್ದಾರೆ.

 

ಆದರೆ ಇದಕ್ಕೆ ಒಪ್ಪದ ದುಶ್ಯಂತ್ ಚೌಟಾಲ್, ಯಾರು ನನಗೆ ಸಿಎಂ ಸ್ಥಾನ ನೀಡುತ್ತಾರೋ ಅವರಿಗೆ ಬೆಂಬಲ ನೀಡುವುದಾಗಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
 


Share this Story:

Follow Webdunia kannada

ಮುಂದಿನ ಸುದ್ದಿ

ಹರ್ಯಾಣದಲ್ಲಿ ಪ್ಲಾನ್ ಬಿ ಜಾರಿಗೆ ತರಲು ಸೂಚಿಸಿದ ಅಮಿತ್ ಶಾ