Select Your Language

Notifications

webdunia
webdunia
webdunia
webdunia

ಹರ್ಯಾಣದಲ್ಲಿ ಪ್ಲಾನ್ ಬಿ ಜಾರಿಗೆ ತರಲು ಸೂಚಿಸಿದ ಅಮಿತ್ ಶಾ

ಹರ್ಯಾಣದಲ್ಲಿ ಪ್ಲಾನ್ ಬಿ ಜಾರಿಗೆ ತರಲು ಸೂಚಿಸಿದ ಅಮಿತ್ ಶಾ
ಹರ್ಯಾಣ , ಗುರುವಾರ, 24 ಅಕ್ಟೋಬರ್ 2019 (10:58 IST)
ಹರ್ಯಾಣ : ಹರ್ಯಾಣದಲ್ಲಿ ಬಿಜೆಪಿಗೆ ನಿರೀಕ್ಷಿಸಿದಷ್ಟು ಸ್ಥಾನ ಸಿಗದ ಹಿನ್ನಲೆಯಲ್ಲಿ ಇದೀಗ ಪ್ಲಾನ್ ಬಿ ಜಾರಿಗೆ ತರಲು ಮುಂದಾಗಿದ್ದಾರೆ.




ಹರ್ಯಾಣದಲ್ಲಿ ಈಗಾಗಲೇ ಮತಏಣಿಕೆ ಭರದಿಂದ ಸಾಗುತ್ತಿದ್ದು, ಇದರಲ್ಲಿ ಬಿಜೆಪಿ 43, ಕಾಂಗ್ರೆಸ್ 33, ಪಕ್ಷೇತರ 14 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿಗೆ ನಿರೀಕ್ಷಿಸಿದಷ್ಟು ಸ್ಥಾನ ಸಿಗದ ಹಿನ್ನಲೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಪ್ಲಾನ್ ಬಿ ಜಾರಿಗೆ ತರಲು ಸೂಚಿಸಿದ್ದಾರೆ.


ಕಾಂಗ್ರೆಸ್ ನ ಬಂಡಾಯ ಶಾಸಕರನ್ನ, ಪಕ್ಷೇತರರನ್ನ ಸೆಳೆಯುವಂತಹ ಬಿ ಪ್ಲಾನ್ ಜಾರಿಗೆ ತರಲು ಬಿಜೆಪಿ ಸ್ಕೆಚ್ ಹಾಕಿದ್ದು, ಆ ಮೂಲಕ ಹರ್ಯಾಣದಲ್ಲಿ ಸರ್ಕಾರ ರಚಿಸಲು ಬಿಜೆಪಿ ಪ್ಲಾನ್ ಮಾಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಯಾವ ಪಕ್ಷವೂ 40ರ ಗಡಿಯನ್ನು ದಾಟುವುದಿಲ್ಲ- ಜೆಜೆಪಿ ಅಧ್ಯಕ್ಷ ದುಶ್ಯಂತ್ ಚೌಟಾಲ ಹೇಳಿಕೆ