Select Your Language

Notifications

webdunia
webdunia
webdunia
webdunia

ಯಾವ ಪಕ್ಷವೂ 40ರ ಗಡಿಯನ್ನು ದಾಟುವುದಿಲ್ಲ- ಜೆಜೆಪಿ ಅಧ್ಯಕ್ಷ ದುಶ್ಯಂತ್ ಚೌಟಾಲ ಹೇಳಿಕೆ

ಯಾವ ಪಕ್ಷವೂ 40ರ ಗಡಿಯನ್ನು ದಾಟುವುದಿಲ್ಲ- ಜೆಜೆಪಿ ಅಧ್ಯಕ್ಷ ದುಶ್ಯಂತ್ ಚೌಟಾಲ ಹೇಳಿಕೆ
ಹರ್ಯಾಣ , ಗುರುವಾರ, 24 ಅಕ್ಟೋಬರ್ 2019 (10:28 IST)
ಹರ್ಯಾಣ : ಹರ್ಯಾಣದಲ್ಲಿ ಮತ ಏಣಿಕೆಯ ಕಾರ್ಯ ನಡೆಯುತ್ತಿದ್ದು,ಇದರಲ್ಲಿ  ಜೆಜೆಪಿ (ಜನನಾಯಕ ಜನತಾ ಪಕ್ಷ) ಗೆಲುವು ಸಾಧಿಸಲಿದೆ ಎಂದು ಜೆಜೆಪಿಯ ಅಧ್ಯಕ್ಷ ದುಶ್ಯಂತ್ ಚೌಟಾಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.




ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ದುಶ್ಯಂತ್ ಚೌಟಾಲ , ಹರ್ಯಾಣ ರಾಜ್ಯದ ಜನ ಬದಲಾವಣೆ ಬಯಸಿದ್ದಾರೆ. ಯಾವ ಪಕ್ಷವೂ 40ರ ಗಡಿಯನ್ನು ದಾಟುವುದಿಲ್ಲ. ಅಧಿಕಾರದ ಕೀ ನಮ್ಮ ಬಳಿಯಿದೆ. 5 ವರ್ಷಗಳ ಕಾಲ ರಾಜ್ಯಕ್ಕೆ ಬೆಂಕಿ ಹಚ್ಚಿದವ್ರಿಂದ ಬದಲಾವಣೆ ಬಯಸ್ತಿದೆ. 5 ವರ್ಷಗಳ ಕಾಲ ರಾಜ್ಯದಲ್ಲಿ ಅಮಾಯಕರ ಹತ್ಯೆ ಮಾಡಿದವ್ರ ವಿರುದ್ಧ ಜನ ಸಿಡಿದೆಳಲಿದ್ದಾರೆ ಎಂದು ಹೇಳಿದ್ದಾರೆ.


ಈಗಾಗಲೇ ಹರ್ಯಾಣದಲ್ಲಿ ಬಿಜೆಪಿ 40, ಕಾಂಗ್ರೆಸ್ 33 ಹಾಗೂ ಜೆಜೆಪಿ 11 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಾರಾಷ್ಟ್ರದಲ್ಲಿ ಸರ್ಕಾರ ಬದಲಾಗಲಿದೆ -ಶರದ್ ಪವರ್ ವಿಶ್ವಾಸ