ಪತ್ನಿಯನ್ನು ಕೊಂದು ತನ್ನನ್ನು ರಕ್ಷಿಸಿಕೊಳ್ಳಲು ಈ ಪತಿ ಮಹಾಶಯ ಎಂಥಾ ಖತರ್ನಾಕ್ ಐಡಿಯಾ ಮಾಡಿದ್ದ ಗೊತ್ತಾ?!

Webdunia
ಸೋಮವಾರ, 27 ಆಗಸ್ಟ್ 2018 (09:56 IST)
ನವದೆಹಲಿ: ಪತ್ನಿಯನ್ನು ಕೊಂದ ಈ ಪತಿ ಮಹಾಶಯ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳದಂತೆ ಭಾರೀ ಉಪಾಯವನ್ನೇ ಮಾಡಿಕೊಂಡಿದ್ದ. ಅದೇನು ಗೊತ್ತಾ?

ದೆಹಲಿಯ ನಿವಾಸಿ ಲಲಿತ್ ಜೈನ್ ಎಂಬಾತ ತನ್ನ ಪತ್ನಿಯನ್ನು ಹತ್ಯೆ ಮಾಡಿದ್ದ. ಬಳಿಕ ತನ್ನ ಕುಟುಂಬದವರ ಸಹಾಯದಿಂದ ಮೃತದೇಹ ಯಾರಿಗೂ ಸಿಗದಂತೆ ಮಾಡಲು ಭಾರೀ ಉಪಾಯವನ್ನೇ ಹೆಣೆದ.

ಪತ್ನಿಯ ಮೃತದೇಹವನ್ನು ತನ್ನ ಕಾರಿನ ಸೀಟುಗಳ ಅಡಿಯಲ್ಲಿ ಇರಿಸಿ, ತನ್ನ ಅತ್ತಿಗೆ ಮತ್ತು ಆಕೆಯ ಪುತ್ರನನ್ನು ಅದೇ ಸೀಟಿನ ಮೇಲೆ ಕುಳ‍್ಳಿರಿಸಿದ್ದ. ಇದರಿಂದ ಹೆಣ ಕಾರಿನ ಸೀಟಿನ ಅಡಿಯಲ್ಲಿರುವುದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ನಂತರ ಮೃತದೇಹವನ್ನು 300 ಕಿ.ಮೀ. ದೂರದ ಮುಸ್ಸೋರಿ ಬಳಿ ಕಮರಿಯೊಂದಕ್ಕೆ ಬಿಸಾಕಿ ಪೊಲೀಸ್ ಠಾಣೆಗೆ ಬಂದು ನಾಪತ್ತೆ ಪ್ರಕರಣ ದಾಖಲಿಸಿದ್ದ.

ಇದರಿಂದ ಪೊಲೀಸರಿಗೆ ಬೇಗನೇ ಮೃತದೇಹ ಪತ್ತೆ ಮಾಡಲು ಸಾಧ‍್ಯವಾಗಲ್ಲ. ಮೃತದೇಹ ಪತ್ತೆ ಹಚ್ಚುವಷ್ಟರಲ್ಲಿ ಗುರುತು ಸಿಕ್ಕದ ಹಾಗೆ ಆಗಿರುತ್ತದೆ ಎಂಬುದು ಆತನ ಉಪಾಯವಾಗಿತ್ತು. ಆದರೆ ದುರದೃಷ್ಟವಶಾತ್ ಪೊಲೀಸರು ಈತನ ಸಂಚನ್ನು ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜಧಾನಿಯ ರಸ್ತೆ ಗುಂಡಿಯನ್ನು ವಾರದೊಳಗೆ ಮುಚ್ಚಿ: ಅಧಿಕಾರಿಗಳಿಗೆ ಸಿದ್ದರಾಮಯ್ಯ ತಾಕೀತು

ಟೀಚರ್ ಎನ್ನಲೂ ನಾಲಾಯಕ್, ಚಿತ್ರದುರ್ಗದ ಸಂಸ್ಕೃತ ಶಿಕ್ಷಕ ಬಾಲಕನಿಗೆ ಕಾಲಿನಿಂದ ಒದ್ದ ವಿಡಿಯೋ

ಜಪಾನ್‌ನಲ್ಲಿ ಹೊಸ ಇತಿಹಾಸ ಬರೆದ ಸನೇ ಟಕೈಚಿ, ಮೋದಿಯಿಂದ ಅಭಿನಂದನೆ

ಕಾಂಗ್ರೆಸ್ ಸರ್ಕಾರದ ನಡೆಯಿಂದ ಇರುವ ಕಂಪೆನಿಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ವಿಷಯ: ಸುಧಾಕರ್ ಕಿಡಿ

ಬಿಜೆಪಿ ಹೈಕಮಾಂಡಿಗೆ ₹1800 ಕೋಟಿ ಕಪ್ಪ ನೀಡಿದ್ದನ್ನಾ ಮರೆತ್ರಾ: ಕೆದಿಕಿದ ರಾಘವೇಂದ್ರಗೆ ಪ್ರಿಯಾಂಕ್ ಖರ್ಗೆ ಕೌಂಟರ್

ಮುಂದಿನ ಸುದ್ದಿ
Show comments